ಹೊನ್ನಾವರ:ತಾಲೂಕಿನ ಕರ್ಕಿಯಲ್ಲಿ ಕಳೆದ ಮಾರ್ಚ 28ರಂದು ರವಿ ರೋಕಡೆ ಎನ್ನುವವರ ಮನೆ ಬಾಗಿಲನ್ನು ಮುರಿದು ದರೋಡೆ ಮಾಡಿ ಪರಾರಿಯಾಗಿ ಬೆಳಗಾವಿಯಲ್ಲಿ ಬಂಧಿಸಲ್ಪಟ್ಟ ಆರೋಪಿಗಳನ್ನು ಸೋಮವಾರ ಹೊನ್ನಾವರಕ್ಕೆ ಕರೆತಂದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಾದ ಶಿವಾಜಿ, ಸಂತೋಷ ಭಗವಾನ್ ಕಾಳೆ, ಗೋವಿಂದ ಕಾಳೆ, ಗೋಪಾಲ ಸಂಜು ಕಾಳೆ, ಸತೀಶ ಕಲ್ಲಪ್ಪ ಚೌಹಾಣ, ಅನಿಲ್ ಸೋನು ಮಸಳೆ, ಭಾವ ಸಾಹೇಬ, ವಿರುಪಾಕ್ಷ ಗಂಗಾದರ ಪಾಟೀಲ್ ತಂಡ ಮನಗೆ ನುಗ್ಗಿ ಮಾರಕಾಸ್ತ್ರಗಳನ್ನು … [Read more...] about ಹೊನ್ನಾವರದ ಮನೆಗೆ ಕನ್ನ ಹಾಕಿದ ದರೋಡೆಕೋರರು ಬೆಳಗಾವಿಯಲ್ಲಿ ಸೆರೆ