ಎಸ್.ಎಲ್.ಘೋಟ್ನೇಕರ ಅವರು ಮುಂದಿನ ಎಲ್ಲ ಚುನಾವಣೆ ಗೆಲ್ಲಲಿದ್ದಾರೆ, ಟೀಕೆ ಮಾಡುವ ಮುನ್ನ ಅರಿತು ಮಾತನಾಡಿ.ಹಳಿಯಾಳ:- ಹಳಿಯಾಳದ ಮಾಜಿ ಶಾಸಕರು ಬೇರೆಯವರ ಸಮಾಜದ ಆಂತರಿಕ ವಿಷಯದಲ್ಲಿ ಮೂಗು ತೂರಿಸುವದನ್ನು ಬಿಟ್ಟು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮೊದಲು ಪ್ರಯತ್ನಿಸಲಿ ಎಂದು ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ನ ಮುಖಂಡರು ಪತ್ರಿಕಾ ಹೇಳಿಕೆಯ ಮೂಲಕ ಸವಾಲ್ ಹಾಕಿದ್ದಾರೆ.ಈ ಕುರಿತು ಬುಧವಾರ ಸಾಯಂಕಾಲ ಪತ್ರಿಕಾ ಹೇಳಿಕೆ ಹೊರಡಿಸಿರುವ ಹಳಿಯಾಳ ತಾಲೂಕಾ … [Read more...] about ಮಾಜಿ ಶಾಸಕರು ಬೇರೆಯವರ ಸಮಾಜದ ವಿಷಯದಲ್ಲಿ ಮೂಗು ತೋರಿಸುವುದನ್ನು ಬಿಡಲಿ- ಮರಾಠಾ ಮುಖಂಡರು.
ಕ್ಷತ್ರೀಯ ಮರಾಠಾ ಪರಿಷತ್
ಪಿಎಸ್ ಐ ಆನಂದಮೂರ್ತಿ ಗೆ ಹಳಿಯಾಳ ಠಾಣೆಯಲ್ಲಿ ಆತ್ಮೀಯ ಬಿಳ್ಕೋಡುಗೆ
ಹಳಿಯಾಳ :- ಒಂದೂವರೆ ವರ್ಷಗಳ ಕಾಲ ಹಳಿಯಾಳದಲ್ಲಿ ಉತ್ತಮ ಸೇವೆ ಸಲ್ಲಿಸಿ ಕುಮಟಾ ಠಾಣೆಗೆ ವರ್ಗಾವಣೆ ಆಗಿರುವ ಪಿಎಸ್ಐ ಆನಂದಮೂರ್ತಿ ಸಿ ಅವರನ್ನು ಹಳಿಯಾಳ ಠಾಣೆಯಲ್ಲಿ ಆತ್ಮೀಯವಾಗಿ ಬಿಳ್ಕೋಡಲಾಯಿತು. ಹಳಿಯಾಳ ಪೋಲಿಸ್ ಇಲಾಖೆ, ತಾಲೂಕಾಡಳಿತ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಜೀಜಾಮಾತಾ ಮಹಿಳಾ ಸಂಘಟನೆ, ಕ್ಷತ್ರೀಯ ಮರಾಠಾ ಪರಿಷತ್, ಹಳಿಯಾಳ ವ್ಯಾಪಾರಸ್ಥರ ಒಕ್ಕೂಟ, ದಲಿತ ಸಂಘರ್ಷ ಸಮೀತಿ, ಬಿಜೆಪಿ … [Read more...] about ಪಿಎಸ್ ಐ ಆನಂದಮೂರ್ತಿ ಗೆ ಹಳಿಯಾಳ ಠಾಣೆಯಲ್ಲಿ ಆತ್ಮೀಯ ಬಿಳ್ಕೋಡುಗೆ