ಹಳಿಯಾಳ : ಖಚಿತ ಮಾಹಿತಿ ಆಧರಿಸಿ ಅಕ್ರಮವಾಗಿ ಸಾಗವಾಣಿ ಕಟ್ಟಿಗೆ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ಮಧ್ಯಾಹ್ನ ಈ ಕಾರ್ಯಾಚರಣೆ ನಡೆಸಲಾಗಿದ್ದು ತಾಲೂಕಿನ ಮುಗದಕೊಪ್ಪ ಕ್ರಾಸ್ದಿಂದ ಕಾಳಗಿನಕೊಪ್ಪ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅನಧೀಕೃತವಾಗಿ ಅಶೋಕ ಲೆಯಲ್ಯಾಂಡ್ ವಾಹನದಲ್ಲಿ ಅಂದಾಜು 1 ಲಕ್ಷ ರೂ. ಬೆಲೆ ಬಾಳುವ ಸಾಗವಾಣಿ ಜಾತಿಯ … [Read more...] about ಅಕ್ರಮವಾಗಿ ಸಾಗವಾಣಿ ಕಟ್ಟಿಗೆ ಸಾಗಟ;ಆರೋಪಿ ಬಂಧನ
ಖಚಿತ ಮಾಹಿತಿ
ಅಕ್ರಮ ಮದ್ಯ ವಶ
ಕಾರವಾರ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಸಾಗಿಸುತ್ತಿದ್ದ 50ಸಾವಿರ ರೂ ಮೌಲ್ಯದ ಗೋವಾ ಮದ್ಯವನ್ನು ಆಳ್ವೇವಾಡ ಬಳಿ ವಶಕ್ಕೆ ಪಡೆದರು. ಈ ವೇಳೆ ಆರೋಪಿ ವಾಹನ ಬಿಟ್ಟು ನಾಪತ್ತೆಯಾಗಿದ್ದು, ಅಬಕಾರಿ ನಿರೀಕ್ಷಕಿ ಸುವರ್ಣ ನಾಯ್ಕ ಅಕ್ರಮ ಮದ್ಯ ಹಾಗೂ ದ್ವಿಚಕ್ರ ವಾಹನವನ್ನು ವಶದಲ್ಲಿರಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. … [Read more...] about ಅಕ್ರಮ ಮದ್ಯ ವಶ