ಕಾರವಾರ: ಮಂಗಳವಾರ ನಗರಸಭೆ ಮುಂಬಾಗ ನಡೆದ "ನಾನು ಗೌರಿ" ಪ್ರತಿರೋಧ ಸಮಾವೇಶಕ್ಕೆ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಖಾಲಿ ಖುರ್ಚಿಗಳ ಮುಂದೆ ಗಣ್ಯರು ಗೌರಿ ಹಂತಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸಾಕಷ್ಟು ಪ್ರಚಾರ ನೀಡಿದರೂಸ ಸಮಾವೇಶಕ್ಕೆ ಜನ ಬಾರದಿರುವ ಬಗ್ಗೆ ಸಭೆಯಲ್ಲಿಯೇ ಸಂಘಟಕರು ಅಸಮಧಾನವನ್ನು ಹೊರ ಹಾಕಿದರು. ಮಹಿಳಾ ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, ದೇಶದಲ್ಲಿ ಈಚೆಗೆ ಸಂವಿದಾನ ವಿರೋಧಿ ಕೃತ್ಯಗಳು ಹೆಚ್ಚಾಗಿವೆ. ಕೋಮು ಗಲಬೆಗಳಿಂದ ದೇಶಕ್ಕೆ … [Read more...] about ನೌನು ಗೌರಿ – ಪ್ರತಿರೋದ ಸಮಾವೇಶಕ್ಕೆ ನಿರಸ ಪ್ರತಿಕ್ರಿಯೆ