ಹಳಿಯಾಳ:- ರಾಮನಗರ ಜಿಲ್ಲೆ ಕನಕಪುರದಲ್ಲಿ ಇದೆ ದಿ.23ರಿಂದ 25ರ ವರೆಗೆ ನಡೆಯಲಿರುವ 2018-19ನೇ ಸಾಲಿನ 14 ಮತ್ತು 17 ವರ್ಷದೊಳಗಿನ ಶಾಲಾ ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 14 ವರ್ಷದೊಳಗಿನ ಕುಸ್ತಿ ಪಟು ಬಾಲಕಿಯರನ್ನು ಕೈಬಿಟ್ಟಿದ್ದು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅರಳಬೇಕಿದ್ದ ಪ್ರತಿಭೆಗಳು ಜಿಲ್ಲಾ ಮಟ್ಟದಲ್ಲೇ ಕಮರಿಹೊಗಬೇಕಾದ ಪರಿಸ್ಥಿತಿಯನ್ನು ಸಾರ್ವಜನೀಕರ ಶಿಕ್ಷಣ ಇಲಾಖೆ ತಂದೊಡ್ಡಿರುವುದು ಪಾಲಕರ ಹಾಗೂ … [Read more...] about ರಾಮನಗರದ ಕನಕಪುರದಲ್ಲಿ ದಿ.23ರಿಂದ ನಡೆಯಲಿರುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 14 ವರ್ಷದೊಳಗಿನ ಬಾಲಕಿಯರಿಗಿಲ್ಲ ಅವಕಾಶ – ಸಾರ್ವಜನಿಕ ಶಿಕ್ಷಣ ಇಲಾಖೆಯ ಆದೇಶಕ್ಕೆ ಅಸಮಾಧಾನಗೊಂಡಿರುವ ಪಾಲಕರು, ಕ್ರೀಡಾಳುಗಳು. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ- ಪ್ರತಿಭೆಗಳಿಗೆ ವಂಚನೆ.