ಹಳಿಯಾಳ: 2000ನೇ ಸಾಲಿನಲ್ಲಿ ಆರಂಭಗೊಂಡ ಹಳಿಯಾಳದ ‘ಹಳೆಯ ಚಿತ್ರ ಸಂಗೀತ ಪ್ರೇಮಿಗಳ ಸಂಘ’ದಿಂದ ಖ್ಯಾತ ಗಾಯಕ ಮೊಹಮ್ಮದ ರಫೀ ಹಾಗೂ ಇತರ ಗಾಯಕರಾದ ಕಿಶೋರ ಕುಮಾರ ಮುಖೇಶ, ಹೇಮಂತ ಕುಮಾರ, ಮನ್ನಾಡೆ, ತಲತ ಮೆಹಮೂದ, ಮಹೇಂದ್ರ ಕಪೂರ ರವರಿಗೆ ಅವರು ಹಾಡಿದ ಕೆಲವು ಪ್ರಸಿದ್ದ ಹಾಡುಗಳನ್ನು ಹಾಡುವ ಮೂಲಕ ಶೃದ್ದಾಂಜಲಿ ಸಲ್ಲಿಸಲಾಯಿತು. ಪಟ್ಟಣದ ಪೋಲಿಸ್ ಲೈನಲ್ಲಿರುವ ರಂಗಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ದೋ ಆಂಖೆ ಬಾರಾ ಹಾತ್’ ಚಿತ್ರದ “ಹೈ ಮಾಲಿಕ ತೆರೆ ಹಮ್” ಭಜನ ಡಾ. … [Read more...] about ಹಳಿಯಾಳದಲ್ಲಿ ವಿಶಿಷ್ಠ ಸಂಗೀತ ಸಂಜೆ – ಖ್ಯಾತ ಗಾಯಕರಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿದ ಹವ್ಯಾಸಿ ಕಲಾವಿದರು.