ಹೊನ್ನಾವರ:ಪಟ್ಟಣದ ಪ್ರಮಿಳಾ ಬಾರ್ ಎಂಡ್ ರೆಸ್ಟೋರೆಂಟ್ನಲ್ಲಿ ಗುರುವಾರ ಗ್ರಾಹಕ ಮಂಜುನಾಥ ಚಂದ್ರ ನಾಯಕ ಮೇಲೆ ಹಲ್ಲೆ ನಡಸಿ ಕೊಲೆಗ್ಯೆದ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ, ಆದರೆ ತಮ್ಮ ಬಾರ್ ನೆಲ್ಲೇ ಬಾರ್ ಮಾಲೀಕರರಾಗಲಿ ಇಲ್ಲವೇ ಕೆಲಸವದರಾಗಲಿ ಪೋಲಿಸರಿಗೆ ಕೊಲೆ ಬಗ್ಗೆ ಮಾಹಿತಿ ನೀಡದೇ ನಿರ್ಲಕ್ಷಿಸಿದ್ದು ಅದನ್ನು ಗಮನಿಸಿದರೆ ಈ ಕೊಲೆಯಲ್ಲಿ ಬಾರ್ ಮಾಲೀಕನ ಹಾಗೂ ಕೆಲಸಗಾರ ಪಾತ್ತವಿದೆಯೋ ಎನ್ನುವುದು ತನಿಖೆ ಯಿಂದ ಹೊರ … [Read more...] about ಬಾರ್ ಎಂಡ್ ರೆಸ್ಟೋರೆಂಟ್ನಲ್ಲಿ ಕೊಲೆ; ಆರೋಪಿ ಬಂಧನ