ಹಳಿಯಾಳ:- ಪಟ್ಟಣದ ದೇಶಪಾಂಡೆ ನಗರದಲ್ಲಿ ಚರಂಡಿ(ಗಟಾರ) ಸ್ವಚ್ಚಗೊಳಿಸುವಂತೆ ಹಾಗೂ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ದೇಶಪಾಂಡೆ ನಗರ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಪ್ರತಿಭಟನಾಕಾರರು ನಮ್ಮ ಬಡಾವಣೆಯಲ್ಲಿ ಕಳೆದು ಹಲವು ತಿಂಗಳುಗಳಿಂದ ಗಟಾರಗಳು ಕಸ, ಕಲ್ಮಶಗಳಿಂದ ತುಂಬಿದ್ದು ನೀರು ಹರಿಯಲು ವ್ಯವಸ್ಥೆ ಇಲ್ಲದೇ ರೋಗ ಹರಡುವ ತಾಣಗಳಾಗಿ … [Read more...] about ಚರಂಡಿ(ಗಟಾರ) ಸ್ವಚ್ಚಗೊಳಿಸುವಂತೆ ಹಾಗೂ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಮನವಿ