ಹಳಿಯಾಳ: ಶ್ರೀ ಗಣೇಶೊತ್ಸವದ ಹಬ್ಬದ ಆಚರಣೆಯ ಅಂಗವಾಗಿ ಪಟ್ಟಣ ಹಾಗೂ ಗ್ರಾಮಿಣ ಭಾಗದಲ್ಲಿ ಗುರುವಾರ ಜನರು ಶ್ರೀ ಗಣಪತಿಯ ವಿಗ್ರಹವನ್ನು ಅಲಂಕೃತ ವಾಹನದಲ್ಲಿ ವಾದ್ಯವೃಂದೊಡನೆ ಪಟಾಕ್ಷಿ ಹಾರಿಸುತ್ತ ಗಣಪತಿ ಬಪ್ಪಾ ಮೊರಯಾ ಎಂದು ಘೋಷಣೆ ಕುಗೂತ್ತಾ ಸಂಬ್ರಮಿಸುತ್ತ ತಮ್ಮ ನಿವಾಸದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಭಕ್ತಿ ಭಾವದಿಂದ ನೆರವೇಸಿದರುಸಚಿವ ಆರ್.ವಿ.ದೇಶಪಾಂಡೆ ತಮ್ಮ ಕುಟುಂಬದವರೊಡಣೆ ಜನಪ್ರತಿನಿಧಿ, ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ತಮ್ಮ … [Read more...] about ಸಾರ್ವಜನಿಕರೊಂದಿಗೆ ಸಚಿವ ದೇಶಪಾಂಡೆ ಗಣೇಶೊತ್ಸವ ಆಚರಣೆ
ಗಣಪತಿ ಬಪ್ಪಾ ಮೊರಯಾ
ಹಳಿಯಾಳದಲ್ಲಿ ಗಣೇಶೋತ್ಸವಕ್ಕೆ ಬರದ ಸಿದ್ಧತೆ ಕಲಾವಿದರಿಂದ ಅಂತಿಮ ಸ್ಪರ್ಶ ದಲ್ಲಿ ಮೂಡುತ್ತಿವೆ ವಿವಿಧ ಬಗೆಯ ಗಣೇಶ ಮೂರ್ತಿಗಳು
ಹಳಿಯಾಳ :- ತಾಲೂಕಿನ ನೂರಾರು ಕಲಾವಿದರ ಕೈಚಳಕದಲ್ಲಿ ಮೂಡಿರುವ ವಿವಿಧ ಬಗೆಯ ಸಾವಿರಾರು ಗಣಪತಿ ವಿಗ್ರಹಗಳು ಕಲಾವಿದರ ಅಂತಿಮ ಸ್ಪರ್ಶದೊಂದಿಗೆ ದಿ.13 ರಂದು ನಡೆಯುವ ಗಣೇಶೋತ್ಸವಕ್ಕೆ ಸಜ್ಜಾಗುತ್ತಿವೆ. ಮನೆ-ಮನೆಗಳಲ್ಲಿ, ಸಾರ್ವಜನೀಕ ಸ್ಥಳಗಳಲ್ಲಿ ಆಕರ್ಷಕ ಅಲಂಕಾರಗಳಿಂದ ಬೃಹತ್ ಮಂಟಪಗಳು ತಲೆ ಎತ್ತಿದ್ದು ಪ್ರಥಮ ಪೂಜಕ, ವಿಘ್ನ ನಿವಾರಕನ ಆಗಮನಕ್ಕೆ ಕ್ಷಣಗಣನೆ ನಡೆದಿದೆ. “ಗಣಪತಿ ಬಪ್ಪಾ ಮೊರಯಾ ಪುಡಚಾ ವರ್ಷಿ ಲವಕರ ಯಾ” ಎಂದು ಕಳೆದ ವರ್ಷ ಗಣೇಶನನ್ನು ವಿಜೃಂಭಣೆಯಿಂದ … [Read more...] about ಹಳಿಯಾಳದಲ್ಲಿ ಗಣೇಶೋತ್ಸವಕ್ಕೆ ಬರದ ಸಿದ್ಧತೆ ಕಲಾವಿದರಿಂದ ಅಂತಿಮ ಸ್ಪರ್ಶ ದಲ್ಲಿ ಮೂಡುತ್ತಿವೆ ವಿವಿಧ ಬಗೆಯ ಗಣೇಶ ಮೂರ್ತಿಗಳು