ಹೊನ್ನಾವರ: ತಾಲೂಕಿನಲ್ಲಿ ಮರಳು ಮಾಫಿಯಾ ಅಕ್ರಮವಾಗಿ ನಡೆಯಿತ್ತಿದೆ ಎಂದು ತಿಂಗಳ ಹಿಂದೆಯೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು. ಅದಾದ ಬಳಿಕ ಪೋಲಿಸ್ ಚೆಕ್ ಪೋಸ್ಟ ಹೆಚ್ಚುವರಿ ನಿಯೋಜಿಸಿ ಮರಳು ಮಾಫಿಯಾ ತಡೆಯಲು ಪೋಲಿಸ್ ಇಲಾಖೆ ಮುಂದಾಗಿತ್ತು. ಕಂದಾಯ, ಗಣಿ, ಪೋಲಿಸ್ ಇಲಾಖೆಯ ವ್ಯಾಪ್ತಿಗೆ ಮರಳು ತಡೆಯುವ ಅಧಿಕಾರ ಇದ್ದರೂ ಪೋಲಿಸ್ ಇಲಾಖೆ ಹೊರತುಪಡಿಸಿ ತಾಲೂಕಿನಲ್ಲಿ ಉಳಿದ ಎರಡು ಇಲಾಖೆಯ ಸಾಧನೆ ಅಷ್ಟೊಂದು ಇರಲಿಲ್ಲ. ಇದೇ ಕಾರಣಕ್ಕೆ ಪೋಲಿಸರಿಗೆ ಜನಪ್ರತಿನಿಧಿಗಳ … [Read more...] about ಅಕ್ರಮ ಮರಳು ಸಾಗಾಟ ಪೋಲಿಸರಿಂದ ಎರಡು ಟಿಪ್ಪರ್ ವಾಹನದ ಸಮೇತ ಮರಳು ವಶಕ್ಕೆ.
ಗಣಿ
ಅಕ್ರಮ ಚೀರೆಕಲ್ಲು ಸಾಗಾಟ ;ಲಾರಿ ವಶ
ಕಾರವಾರ:ಅಕ್ರಮವಾಗಿ ಚೀರೆಕಲ್ಲು ಸಾಗಿಸುತ್ತಿದ್ದ 6ಲಾರಿಗಳನ್ನು ತಹಶೀಲ್ದಾರ್ ಜಿ.ಎನ್ ನಾಯ್ಕ ವಶಕ್ಕೆ ಪಡೆದರು. ಬಿಣಗಾದಿಂದ ಅಮದಳ್ಳಿ ಕಡೆ ಚೀರೆಕಲ್ಲು ಸಾಗಾಟ ನಡೆಯುತ್ತಿತ್ತು. ಪ್ರತಿ ಲಾರಿಯಲ್ಲಿಯೂ 400ರಷ್ಟು ಚೀರೆಕಲ್ಲನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಚೀರೆಕಲ್ಲು ಸಮೇತ ಲಾರಿ ವಶಕ್ಕೆ ಪಡೆದರು. ನಂತರ ಆಗಮಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಲಾರಿ ಮಾಲಿಕರಿಂದ … [Read more...] about ಅಕ್ರಮ ಚೀರೆಕಲ್ಲು ಸಾಗಾಟ ;ಲಾರಿ ವಶ
ಕಲ್ಲು ಗಣಿ ಗುತ್ತಿಗೆಯನ್ನು ಪಡೆಯದೇ ತೆರವುಗೊಳಿಸಲು ಅವಕಾಶ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸಲು, ಮನೆ ನಿರ್ಮಾಣ ಮಾಡಲು ಹಾಗೂ ಇತರೆ ಅನಿವಾರ್ಯ ಸಂದರ್ಭಗಳಲ್ಲಿ ಚಿರೇಕಲ್ಲು ಹಾಗೂ ಮುರ್ರಂ ಉಪಖನಿಜಗಳನ್ನು ತೆರವುಗೊಳಿಸಲು, ಅವಶ್ಯಕವಿದ್ದಲ್ಲಿ ಕಲ್ಲು ಗಣಿ ಗುತ್ತಿಗೆಯನ್ನು ಪಡೆಯದೇ ತೆರವುಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತಿಯುಳ್ಳವರು ಉಪ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಾರವಾರ ಕಛೇರಿಗೆ ಲ್ಯಾಟ್ರೈಟ್ (ಚಿರೇಕಲ್ಲು) ತೆಗೆಯಲು ಬಯಸುವ ಅರ್ಜಿತ ಸ್ಥಳದ ಪೂರ್ಣ … [Read more...] about ಕಲ್ಲು ಗಣಿ ಗುತ್ತಿಗೆಯನ್ನು ಪಡೆಯದೇ ತೆರವುಗೊಳಿಸಲು ಅವಕಾಶ