ಅಂಕೋಲಾ : ಗದ್ದೆಯಲ್ಲಿ ಕೃಷಿ ಕೆಲಸ ಮುಗಿಸಿ ವಾಪಸಾಗುತ್ತಿದ್ದ ವೇಳೆ ಯುವತಿಯೊಬ್ಬಳು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ತಾಲೂಕಿನ ಬಾಳೆಗುಳಿಯಲ್ಲಿ ನಡೆದಿದೆ.ಅಕ್ಷತಾ ತಮ್ಮಾಣಿ ಗೌಡ (17) ಮೃತ ಯುವತಿ ಮೂಲತಃ ಅಗಸೂರಿನವಳಾಗಿದ್ದು ಬಾಳೆಗುಳಿಯ ಅಜ್ಜಿಯ ಮನೆಯಲ್ಲಿ ಇರುತ್ತಿದ್ದಳು. ಸೋಮವಾರ ಅಣ್ಣನ ಜೊತೆ ಗದ್ದೆ ಕೆಲಸಕ್ಕೆ ಹೊಗಿದ್ದಳು.ಗದ್ದೆ ಕೆಲಸವನ್ನು … [Read more...] about ಬಾವಿಗೆ ಬಿದ್ದು ಯುವತಿ ಸಾವು