ಹಳಿಯಾಳ: ಇಂದಿನ ಆಧುನಿಕ ವೈಜ್ಞಾನಿಕ ಹಾಗೂ ತಂತ್ರಜ್ಞಾನದ ಯುಗದಲ್ಲಿ ತಾಂತ್ರಿಕ ಜ್ಞಾನವನ್ನು ಹೊಂದಿದ ಇಂಜನಿಯರಿಂಗ್ ವಿದ್ಯಾರ್ಥಿಗಳು ಪ್ರತಿ ದಿನ ಜಗತ್ತಿನಲ್ಲಿ ನಡೆಯುವ ಹೊಸ ಸಂಶೋಧನೆಗಳತ್ತ ತಮ್ಮ ಆಸಕ್ತಿಗಳನ್ನು ವಹಿಸಿ ನವೀನ ಮತ್ತು ಕೌಶಲ ಹೊಂದಿದ ತಂತ್ರಜ್ಞಾನಗಳನ್ನು ಆವಿಷ್ಕರಿಸಬೇಕಾಗಿದೆ ಎಂದು ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮುಖ್ಯಸ್ಥ ಡಾ|| ಎ.ಎಚ್ ಮಿಶ್ರಿಕೋಟಿ ಕರೆ ನೀಡಿದರು. ಪಟ್ಟಣದ ಕರ್ನಾಟಕ ಲಾ … [Read more...] about ಇಂಜನಿಯರಿಂಗ್ ವಿದ್ಯಾರ್ಥಿಗಳು ಪ್ರತಿ ದಿನ ಜಗತ್ತಿನಲ್ಲಿ ನಡೆಯುವ ಹೊಸ ಸಂಶೋಧನೆಗಳತ್ತ ತಮ್ಮ ಆಸಕ್ತಿ ವಹಿಸಿ ಡಾ|| ಎ.ಎಚ್ ಮಿಶ್ರಿಕೋಟಿ ಕರೆ.