ಕಾರವಾರ: ಸಾಕ್ಷಾಧಾರದ ಕೊರತೆ ಹಿನ್ನಲೆಯಲ್ಲಿ ಬೇಲೆಕೇರಿ ಅಕ್ರಮ ಅದಿರು ನಾಪತ್ತೆ ಪ್ರಕರಣವನ್ನು ಕೈ ಬಿಡಲು ಸಿಬಿಐ ನಿರ್ಧರಿಸಿದ್ದು, ಪ್ರಮುಖ ಸಾಕ್ಷಿಯಾಗಬೇಕಿದ್ದ ದಾಸ್ತಾನಿರಿಸಿದ ಅದಿರು ಗಾಳಿ ಮಳೆಗೆ ನಲುಗಿದೆ. ಬೇಲೇಕೇರಿ ಹಾಗೂ ಕಾರವಾರ ಬಂದರುಗಳಲ್ಲಿ ಲೋಕಾಯುಕ್ತರು ಜಪ್ತಿ ಮಾಡಿದ ಕಬ್ಬಿಣದ ಅದಿರನ್ನು ಹರಾಜಿನ ಮೂಲಕ ವಿಲೇವಾರಿ ಮಾಡಲು ಈ ಹಿಂದೆಯೇ ಅರಣ್ಯ ಇಲಾಖೆ ಮೇಲೆ ಬಂದರು ಇಲಾಖೆ ಒತ್ತಡ ತಂದಿತ್ತು. ಆದರೆ, ಹರಾಜು ಪ್ರಕ್ರಿಯೆಗೆ ಹಲವು ಕಾನೂನಿನ ತೊಡಕುಗಳು … [Read more...] about ಮಳೆನೀರಿಗೆ ಕರಗುತ್ತಿದೆ ಬೆಲೆಕೇರೆ ಅದಿರು