ಯಲ್ಲಾಪೂರ :- ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ "ಗುಂಡು ಎಸೆತ ಹಾಗೂ ಚಕ್ರ ಎಸೆತ ಸ್ಪರ್ಧೆಯಲ್ಲಿ ಯಲ್ಲಾಪುರದ ಕಿರವತ್ತಿಯ ಸಿ.ಆರ್.ಪಿ. ಸಂತೋಷ ನಾಯಕ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರ ಸಾಧನೆಗೆ ಬಿ.ಇ.ಓ ಎನ್.ಆರ್.ಹೆಗಡೆ, ಸಂಯೋಜನಾಧಿಕಾರಿ ಶ್ರೀರಾಮ.ಹೆಗಡೆ, ದೈ.ಶಿ.ಪರಿವೀಕ್ಷಕ ರವೀಂದ್ರ.ಕಾಪ್ಸೆ, ಜಿಲ್ಲಾಧ್ಯಕ್ಷ ನಾರಾಯಣ.ನಾಯಕ, ತಾಲೂಕಾಧ್ಯಕ್ಷ ಆರ್.ಆರ್.ಭಟ್ಟ, ಸರ್ಕಾರಿ … [Read more...] about ಕಿರವತ್ತಿ ಸಿಆರ್ ಪಿ ಸಂತೋಷ ನಾಯಕ “ರಾಷ್ಟ್ರ ಮಟ್ಟಕ್ಕೆ ಆಯ್ಕೆ”.
ಗುಂಡು ಎಸೆತ
ಹಿರಿಯ ನಾಗರೀಕರಿಂದ ಸಾಂಸ್ಕøತೀಕ ಹಾಗೂ ಕ್ರೀಡಾ ಸ್ಪರ್ದೆ ಹಳಿಯಾಳದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ವಿಶಿಷ್ಠವಾಗಿ ಆಚರಣೆ
ಹಳಿಯಾಳ:- ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಳಿಯಾಳದ ಹಿರಿಯ ನಾಗರಿಕರ ಸಂಘದವರು ವಿವಿಧ ಸಾಂಸ್ಕøತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಂಡು ತಮ್ಮ ದಿನಾಚರಣೆಯನ್ನು ವಿಶಿಷ್ಠವಾಗಿ ಆಚರಿಸಿದರು. ಪಟ್ಟಣದ ಗ್ರಾಮದೇವಿ ಮೈದಾನದಲ್ಲಿ ತಾಲೂಕಾ ಮಟ್ಟದಲ್ಲಿ ನಡೆದ ಸ್ಪರ್ಧೆಗಳಲ್ಲಿ ಪುರುಷರು/ಮಹಿಳೆಯರು ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ತೊರ್ಪಡಿಸಿದರು. ಪುರುಷರಿಗಾಗಿ 100, 75 ಮೀ.ಓಟ, 3ಕೆಜಿ ಗುಂಡು ಎಸೆತ, 200ಮೀ ನಡಿಗೆ, ಕ್ರೀಕೆಟ್ ಚೆಂಡು ಎಸೆತ, … [Read more...] about ಹಿರಿಯ ನಾಗರೀಕರಿಂದ ಸಾಂಸ್ಕøತೀಕ ಹಾಗೂ ಕ್ರೀಡಾ ಸ್ಪರ್ದೆ ಹಳಿಯಾಳದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ವಿಶಿಷ್ಠವಾಗಿ ಆಚರಣೆ