ಹಳಿಯಾಳ : ಕಾಡಿನಲ್ಲಿರಬೇಕಾದ ಕೃಷ್ಣಮೃಗ(ಜಿಂಕೆ)ಯೊಂದು ಸೋಮವಾರ ಸಾಯಂಕಾಲ ಹಳಿಯಾಳ ಪಟ್ಟಣದ ಗುಡ್ನಾಪೂರ ಆಶ್ರಯ ಬಡಾವಣೆಯಲ್ಲಿಯ ಮನೆಗೆ ಬಂದು ಜನರ ಪ್ರೇಕ್ಷಣೆಯ ಕೇಂದ್ರಬಿಂದುವಾಗಿತ್ತು. ಗುಡ್ನಾಪುರ, ದೇಶಪಾಂಡೆ ಆಶ್ರಯ ಬಡಾವಣೆಯಲ್ಲಿ ವಾಸಿಸುವ ಸದ್ಯ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ವೃತಾಚರಣೆಯಲ್ಲಿರುವ ಗಣೇಶ ಗೋಸಪ್ಪನವರ ಎನ್ನುವವರ ಮನೆಗೆ ಬಂದಿರುವ ಈ ಅಪರೂಪದ ಅತಿಥಿ ಅವರ ಹಿತ್ತಲು ಬಾಗಿಲಿಂದ ಒಳಗೆ ಪ್ರವೇಶಿಸಿ ಒಂದು ಮೂಲೆಯಲ್ಲಿ ಕುಳಿತುಕೊಂಡಿತ್ತು. ಮನೆಯಲ್ಲಿಯ … [Read more...] about ಮನೆಗೆ ಬಂದ ಕೃಷ್ಣಮೃಗ