ಹೊನ್ನಾವರ: ಗುಣಮಂತೆಯಲ್ಲಿ ಏಪ್ರಿಲ್ 2 ಮತ್ತು 3ರಂದು ನಡೆಬೇಕಿದ್ದ 12ನೇ ಕೆರಮನೆ ರಾಷ್ಟ್ರೀಯ ನಾಟೊತ್ಸವ ಮತ್ತು ಪ್ರಶಸ್ತ್ರಿ ಪ್ರಧಾನ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಕೋವಿಡ್ ನಿಯಮವಳಿಯಂತೆ ಕಾರ್ಯಕ್ರಮ ಆಯೋಜಿಸಲು ಹೊನ್ನಾವರ ತಹಶೀಲ್ದಾರ ಕಛೇರಿಗೆ ಸಂಘಟಕರು ಪರವಾನಗಿ ಅರ್ಜಿ ಸಲ್ಲಿಸಿದ್ದರು. ರಾಜ್ಯದೆಲ್ಲಡೆ ಕೋವಿಡ್ ಅಬ್ಬರ ಹೆಚ್ಚಳವಾಗುತ್ತಿರುವ ಜೊತೆ ಇತ್ತಿಚಿಗೆ ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಲಾಗುವುದಿಲ್ಲ ಎಂದು … [Read more...] about ಕೋವಿಡ್ ಕಾರಣ ಕೆರಮನೆ ನಾಟೋತ್ಸವ ಮುಂದಕ್ಕೆ