ಹಳಿಯಾಳ:- ಪಟ್ಟಣದ ಅಂಚಿನ ಹಳಿಯಾಳ-ಬೆಳಗಾವಿ ರಸ್ತೆಯ ಹೊರಗಿನ ಗುತ್ತಿಗೇರಿಯಲ್ಲಿರುವ “ಗುತ್ತೀಗೇರಿ” ಕೆರೆಯನ್ನು ಸ್ವಚ್ಚ ಮಾಡುವ ಕಾಯಕದಲ್ಲಿ ತಾಲೂಕಾಡಳಿತದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ತೊಡಗಿದ್ದು ಸಾರ್ವಜನೀಕರ ಶ್ಲಾಘನೆಗೆ ಪಾತ್ರವಾಗಿದೆ. ಜಯ ಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಪಾತ್ರ ಪ್ರಮುಖವಾಗಿದ್ದು ಇವರೊಂದಿಗೆ ಕಂದಾಯ ಇಲಾಖೆ, ಶಿಕ್ಷಕರ ಸಂಘ, ಲಾಯನ್ಸ್ ಕ್ಲಬ್ ಸಂಸ್ಥೆ ಇತರ ಕೆಲವರು ಕೈ ಜೊಡಿಸಿ ಕೆರೆಯ ಸುತ್ತಲು ಸ್ವಚ್ಚತೆ … [Read more...] about ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಹಳಿಯಾಳದ ಗುತ್ತಿಗೇರಿ ಕೆರೆಯ ಸ್ವಚ್ಚತಾ ಕಾರ್ಯ ಸಾರ್ವಜನೀಕರಿಂದ ವ್ಯಾಪಕ ಪ್ರಶಂಸೆ – ಹಳಿಯಾಳದಲ್ಲಿ ಉತ್ಸಾಹದಿಂದ ನಡೆದಿದೆ ಸ್ವಚ್ಛ ಭಾರತ ಕಾಯಕ.