ಹೊನ್ನಾವರ ತಾಲೂಕಿನ ರಾಮತೀರ್ಥ ಕೆರೆ ಅಭಿವೃದ್ದಿಗೆ 20.40ಲಕ್ಷ ವೆಚ್ಚದ ಅನುದಾನ ಬಿಡುಗಡೆಯಾಗಿದ್ದು ಗುದ್ದಲಿ ಪೂಜೆ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ನೇತ್ರತ್ವದಲ್ಲಿ ನೇರವೇರಿಸಿದರು. ಸ್ಥಳಿಯರು, ಹಾಗೂ ದೇವಾಲಯದ ಪುರೋಹಿತರ ಮನವಿ ಮೇರೆಗೆ ಮಳೆಗಾಲದಲ್ಲಿ ಕುಸಿಯುವ ಭೀತಿಯ ಹಿನ್ನಲೆ ತಡೆಗೋಡೆ ನಿರ್ಮಾಣ ಮಾಡಲು ನಿರ್ಧರಿಸಲಾಯಿತು. ಅಲ್ಲದೇ ಮುಂದೆ ಮತ್ತೆ ೩೫ ಲಕ್ಷ ಅನುದಾನ ಬಿಡುಗಡೆಯ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದು. ಭವಿಷ್ಯದಲ್ಲಿ ಪ್ರವಾಸಿ ಕೇಂದ್ರವಾಗಿ … [Read more...] about ರಾಮತೀರ್ಥ ಅಭಿವೃದ್ಧಿಬಗ್ಗೆ ಹೆಚ್ಚಿನ ಒತ್ತು ನೀಡುವುದಾಗಿ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಭರವಸೆ