ಹೊನ್ನಾವರತಾಲೂಕಿನಕರ್ಕಿಯದಯಾನಂದ ವಿದ್ಯಾಭಾರತಿಗುರುಕುಲದಲ್ಲಿ 71ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಂದು ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಕಾರ್ಯಕ್ರಮದ ಪೂರ್ವದಲ್ಲಿನಾಗರಾಜ ನಾಯಕತೊರ್ಕೆಯವರುಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ವಾತಂತ್ರ್ಯಕ್ಕಾಗಿತ್ಯಾಗ, ಬಲಿದಾನಗೈದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರಆದ್ಯಕರ್ತವ್ಯವಾಗಿದೆ. ದೇಶಕ್ಕಿಂತ ಮಿಗಿಲಾದದ್ದುಯಾವುದೂಇಲ್ಲ. … [Read more...] about ಸ್ವಾತಂತ್ರ್ಯಕ್ಕಾಗಿತ್ಯಾಗ, ಬಲಿದಾನಗೈದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರಆದ್ಯಕರ್ತವ್ಯ
ಗೈದ
ಸಾಧನೆಗೈದ ವಿಕಲಚೇತನ ಮಕ್ಕಳು
ದಾಂಡೇಲಿ:ಕಾರವಾರದ ಆಶಾನಿಕೇತನ ಶಾಲೆಯ ಕಿವುಡು, ಮೂಕ ಅಂಗವೈಖಲ್ಯ ಹೊಂದಿರುವ ದಾಂಡೇಲಿಯ ಸಹೋದರ-ಸಹೋದರಿಯರಾದ ಪ್ರಸಾದ ಅರುಣ ಕಪಿಲೇಶ್ವರಿ ಹಾಗೂ ಪ್ರತೀಕ್ಷಾ ಅರುಣ ಕಪಿಲೇಶ್ವರಿ ಇವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದ್ವಿತೀಯ ಹಾಗೂ ತೃತೀಯ ಸ್ತಾನ ಪಡೆದುಕೊಂಡಿದ್ದಾರೆ. ನಗರದ ಪ್ರಸಾದ ಅರುಣ ಕಪಿಲೇಶ್ವರಿ ಹಾಗೂ ಪ್ರತೀಕ್ಷಾ ಅರುಣ ಕಪಿಲೇಶ್ವರಿ ಎಂಬ ಅಣ್ಣ ತಂಗಿ ಈರ್ವರೂ ಹುಟ್ಟಿನಿಂದಲೇ ಕಿವುಡ-ಮೂಕರಾಗಿದ್ದವರಾಗಿದ್ದಾರೆ. ಈ ಈರ್ವರೂ ಮಕ್ಕಳೂ ಕಾರವಾರದ … [Read more...] about ಸಾಧನೆಗೈದ ವಿಕಲಚೇತನ ಮಕ್ಕಳು
ನೂರಕ್ಕೆ ನೂರು ಸಾಧನೆಗೈದ ಕೆನರಾ ವೆಲ್ಪೇರ್ ಟ್ರಸ್ಟ್ ಬಿ.ಎಡ್.ಕಾಲೇಜು
ದಾಂಡೇಲಿ :ನಗರದ ಕೆನರಾ ವೆಲ್ಪೇರ್ ಟ್ರಸ್ಟ್ ಬಿ.ಎಡ್.ಕಾಲೇಜಿನ ಮೂರನೇ ಸೆಮಿಸ್ಟರ್ನ ಫಲಿತಾಂಶದಲ್ಲಿ ಶೇಕಡಾ ನೂರಕ್ಕೆ ನೂರು ಸಾಧನೆ ಮಾಡಿ ಗಮನ ಸೆಳೆದಿದೆ.ಪರೀಕ್ಷೆಗೆ ಹಾಜರಾದ 32 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದು, 06 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಡೆಬೊರಾ ಜಲ್ದಿ ಶೇ 86.66 ಅಂಕ ಪಡೆದು ಪ್ರಥಮ ಸ್ಥಾನ, ರೇಣುಕಾ ಮಿರಾಶಿ ಶೇ 84.83 ಅಂಕ ಪಡೆದು ದ್ವಿತೀಯ ಹಾಗೂ ಸುಪ್ರಿಯಾ … [Read more...] about ನೂರಕ್ಕೆ ನೂರು ಸಾಧನೆಗೈದ ಕೆನರಾ ವೆಲ್ಪೇರ್ ಟ್ರಸ್ಟ್ ಬಿ.ಎಡ್.ಕಾಲೇಜು
ಶೇಕಡಾ 100 ಕ್ಕೆ 100 ಸಾಧನೆಗೈದ ಇಡಗುಂಜಿ ಪ್ರೌಢಶಾಲೆ
ಹೊನ್ನಾವರ;ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೊನ್ನಾವರ ತಾಲೂಕಿನ ಇಡಗುಂಜಿ ಸರಕಾರಿ ಪದವಿಪೂರ್ವ ಕಾಲೇಜು, ಪ್ರೌಡಶಾಲಾ ವಿಭಾಗ ಶೇಕಡಾ 100 ಕ್ಕೆ 100 ರಷ್ಟು ಫಲಿತಾಂಶ ಸಾಧಿಸಿದೆ. ಪರೀಕ್ಷೆಗೆ ಕುಳಿತ 73 ವಿದ್ಯಾರ್ಥೀಗಳಲ್ಲಿ 73 ವಿದ್ಯಾರ್ಥೀಗಳು ಉತ್ತೀರ್ಣರಾಗಿದ್ದು, 12 ವಿಧ್ಯಾರ್ಥೀಗಳು ಅತ್ಯುನ್ನÀತ ಶ್ರೇಣಿಯಲ್ಲಿ ತೇರ್UÀಡೆಯಾಗಿದ್ದಾರೆ. ಕುಮಾರ ದೀಪಕ್ ಪಾಂಡು ನಾಯ್ಕ ಈತನು 625 ಅಂಕಗಳಿಗೆ 607 ಅಂಕ ಪಡೆದು ಶಾಲೆಗೆ ಪ್ರಥಮಸ್ಥಾನವನ್ನು, ಕುಮಾರಿ … [Read more...] about ಶೇಕಡಾ 100 ಕ್ಕೆ 100 ಸಾಧನೆಗೈದ ಇಡಗುಂಜಿ ಪ್ರೌಢಶಾಲೆ