ಹೊನ್ನಾವರ; ಉತ್ತಮ ಸೇವೆಯನ್ನು ನೀಡುವ ಜನರಾಗಲಿ, ಸಂಸ್ಥೆಯಾಗಲಿ ಪ್ರಶಸ್ತಿ ಪುರಸ್ಕಾರದಿಂದ ಸೇವೆಯನ್ನು ಮುಂದುವರಿಸಲು ಸ್ಪೂರ್ತಿಯನ್ನು ತುಂಬುತ್ತದೆ ಎಂದು ಭಾರತೀಯ ಮನೋವೈದ್ಯಕೀಯ ಸೊಸೈಟಿ, ಕರ್ನಾಟಕ ಶಾಖೆ, ಬೆಂಗಳೂರು ಇವರ ಕಾರ್ಯದರ್ಶಿಗಳಾದ ಡಾ|| ಸೋಮ್ಶೇಖರ ಬಿಜ್ಜಾಳರವರು ನುಡಿದರು.ಅವರು ಸಂತ ಇಗ್ನೇಷಿಯಸ್ ಆಸ್ಪತ್ರೆ, ಹೊನ್ನಾವರ ಇವರ ಸಮಾಜ ಸೇವಾ ಕ್ಷೇತ್ರದ ಕೊಡುಗೆ ಹಾಗೂ ವಿಶೇಷವಾಗಿ ಮನೋವೈದ್ಯಕೀಯ ಸೇವೆಯಿಂದ ಮದ್ಯವ್ಯಸನ ಮುಕ್ತದಿಂದ ಹಲವಾರು … [Read more...] about ಸಂತ ಇಗ್ನೇಷಿಯಸ್ ಆಸ್ಪತ್ರೆಗೆ ಸ್ಪಂದನ ಅವಾರ್ಡ್ ೨೦೨೧ ಪ್ರಶಸ್ತಿ ಪುರಸ್ಕಾರ”