ಹಳಿಯಾಳ : ವಿವಿಧ ಕಾರಣಗಳಿಂದ ಸಂಕಷ್ಟದಲ್ಲಿರುವ ರೈತರು ಹಾಗೂ ಇತರ ಕಟ್ ಬಾಕಿ ಸಾಲಗಾರರಿಗೆ ರೂ.20 ಲಕ್ಷ ವರೆಗಿನ ವಿಶೇಷ ಏಕ ಗಂಟು ಸಾಲ ಇತ್ಯಥ್ರ್ಯ (ಓಟಿಎಸ್) ಗೊಳಿಸುವ ಯೋಜನೆಯೊಂದು ಸ್ಟೇಟ್ ಬ್ಯಾಂಕ ಸಂಸ್ಥೆ ಪ್ರಸ್ತುತ ಪಡಿಸಿದ್ದು ಈ ರೀತಿ ಇತ್ಯರ್ಥಗೊಳಿಸುವ ಸಾಲದ ಮೊತ್ತ ರೂ. 25 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಎಸ್.ಬಿಐ ಬ್ಯಾಂಕಿನ ಉಪ ಮಹಾಪ್ರಬಂಧಕ ವ್ಯವಸ್ಥಾಪಕ ಇಂದ್ರನೀಲ ಭಾಂಜಾ ಹೇಳಿದರು. ಪಟ್ಟಣದ ಎಸ್ಬಿಐ ಬ್ಯಾಂಕನಲ್ಲಿ ನಡೆದ ಓಟಿಎಸ್ ಯೋಜನೆಯ ಗ್ರಾಹಕರ … [Read more...] about ರೂ.20 ಲಕ್ಷ ವರೆಗಿನ ವಿಶೇಷ ಏಕ ಗಂಟು ಸಾಲ ಇತ್ಯಥ್ರ್ಯ(ಓಟಿಎಸ್) ಗೊಳಿಸುವ ಯೋಜನೆ