ಗೋಕರ್ಣ: ಗೋಕರ್ಣದ ಮುಖ್ಯ ಕಡಲತೀರದಲ್ಲಿ ಸೋಮವಾರ ರಾತ್ರಿ ಮಿಂಚು ಸಂಭವಿಸಿದ್ದು ಮಳೆ ಸುರಿದು ತಂಪಾದ ವಾತಾವರಣವನ್ನುಂಟು ಮಾಡಿತು. ರಾತ್ರಿ ಮಿನಿಗಿದ ಮಿಂಚು ಕ್ಯಾಮರಾಕ್ಕೆ ಸೇರೆ ಸಿಕ್ಕಿ ವೀಡಿಯೊ ಮೂಲಕ ಇಂದು ಗೋಕರ್ಣಿಗರ ಜನರ ಜಂಗಮವಾಣಿಯ (ಮೊಬೈಲ್) ವಾಟ್ಸಪ್ , ಫೇಸ್ಬುಕನ ಸ್ಟೆಟಸ್ಸನ ಮಾತಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ರೋಮಾಂಚನಗೊಂಡಿದ್ದಾರೆ. … [Read more...] about ಗೋಕರ್ಣದಲ್ಲಿ ಎಲ್ಲರ* *ಮನ ಸೆಳೆದ ಮಿಂಚು*
ಗೋಕರ್ಣದಲ್ಲಿ
ಗೋಕರ್ಣದಲ್ಲಿ ಅಪಾಯದಲ್ಲಿದ್ದ ಪ್ರವಾಸಿಗರ ರಕ್ಷಣೆ
ಗೋಕರ್ಣ:ಇಲ್ಲಿನ ಮುಖ್ಯ ಕಡಲತೀರದಲ್ಲಿ ನೀರುಪಾಲಾಗುತ್ತಿದ್ದ ಪ್ರವಾಸಿಗರನ್ನು ಉತ್ತರ ಕನ್ನಡ ಜಿಲ್ಲಾಡಳಿತ ನೇಮಿಸಿದ ಜೀವ ರಕ್ಷಕ ಸಿಬ್ಬಂದಿ ಶನಿವಾರ ರಕ್ಷಿಸಿದರು. ಬೆಂಗಳೂರಿನಿಂದ ಏಳು ಜನ ವಿದ್ಯಾರ್ಥಿಗಳು ವಾರಾಂತ್ಯದ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಬಂದಿದ್ದರು. ಇಲ್ಲಿನ ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ವೇಳೆ ಇಬ್ಬರು ಪ್ರವಾಸಿಗರು ಕೊಚ್ಚಿ ಹೋದರು. ಸಮಯ ಪ್ರಜ್ಞೆ ಮೆರೆದ ಜೀವರಕ್ಷಕ ಸಿಬ್ಬಂದಿ ಮೋಹನ ಅಂಬಿ, ರಾಜು ಅಂಬಿ, ಪುರುಷೋತ್ತಮ ಹರಿಕಂತ್ರ ಹಾಗೂ … [Read more...] about ಗೋಕರ್ಣದಲ್ಲಿ ಅಪಾಯದಲ್ಲಿದ್ದ ಪ್ರವಾಸಿಗರ ರಕ್ಷಣೆ