ಹೊನ್ನಾವರ : ತಾಲೂಕಿನ ಹೊಸಾಕುಳಿ ಗ್ರಾಮದ ಸಂತೆಗುಳಿ ಲಕ್ಷಿನಾರಾಯಣ ದೇವಸ್ದಾನದಿಂದ ಭಾಸ್ಕೇರಿ-ಆರೋಳ್ಳಿ 3.55ಕಿ.ಮಿ ಉದ್ದದ ರಸ್ತೆ ಸುಧಾರಣಾ ಕಾಮಗಾರಿಗೆ 329.70 ಲಕ್ಷ ವೆಚ್ಚದ ರಸ್ತೆ ನಿರ್ಮಾಣದ ಗುದ್ದಲಿ ಪೂಜೆಯನ್ನು ಶಾಸಕಿ ಶಾರದಾ ಶೆಟ್ಟಿ ನೇರವೇರಿಸಿದರು.ನಂತರ ಮಾತನಾಡಿದ ಅವರು ಕಳೆದ 20 ವರ್ಷದಿಂದ ಡಾಂಬರಿಕರಣ ಕಾಣದ ಈ ರಸ್ತೆಯ ಅಭಿವೃದ್ದಿಗಾಗಿ ಇ ಭಾಗದ ಜನರು ಮನವಿ ನೀಡಿದ್ದರು.ಈ ರಸ್ತೆ ಅಭಿವೃದ್ದಿಗೆ 3.29.70 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ … [Read more...] about 329.70 ಲಕ್ಷ ವೆಚ್ಚದ ರಸ್ತೆ ನಿರ್ಮಾಣದ ಗುದ್ದಲಿ ಪೂಜೆ
ಗ್ರಾಮದ
ಪುರ್ನಸತಿ ಕಲ್ಪಿಸಲು ಮುಂದಾದ ಸರ್ಕಾರ
ಕಾರವಾರ:ದಶಕಗಳ ಹಿಂದೆ ಭೂಸ್ವಾಧೀನಗೊಂಡಿದ್ದ ದೇವಕಾರ ಗ್ರಾಮದ ಜನರಿಗೆ ಕದ್ರಾದಲ್ಲಿ ಪುರ್ನಸತಿ ಕಲ್ಪಿಸಲು ಸರ್ಕಾರ ಮುಂದಾಗಿದೆ. ಜಿಲ್ಲಾಡಳಿತವೂ ದೇವಕಾರ ಗ್ರಾಮದ ನಿರಾಶ್ರಿತರಿಗೆ ಕದ್ರಾ ಗ್ರಾಮ ಪಂಚಾಯತಿಯಲ್ಲಿರುವ ಸರಕಾರಿ ಪಡ ಜಾಗೆಯಲ್ಲಿ ನಿವೇಶನ ನೀಡುವ ತೀರ್ಮಾನಕ್ಕೆ ಬಂದಿದೆ ಎಂದು ಶಾಸಕ ಸತೀಶ್ ಸೈಲ್ ತಿಳಿಸಿದರು. ದೇವಕಾರಗೆ ಭೇಟಿ ನೀಡಿದ ಶಾಸಕ ಸತೀಶ್ ಸೈಲ್ ಅಲ್ಲಿನ ಸ್ಥಿತಿಗತಿಗಳನ್ನು ಅವಲೋಕಿಸಿದರು. ದೇವಕಾರ ಗ್ರಾಮವು ಎನ್.ಪಿ.ಸಿ.ಎಲ್. ಕೈಗಾ ಮತ್ತು … [Read more...] about ಪುರ್ನಸತಿ ಕಲ್ಪಿಸಲು ಮುಂದಾದ ಸರ್ಕಾರ