ಹಳಿಯಾಳ : ಪುರಾತನ ದೇವಸ್ಥಾನದ ಆವರಣದಲ್ಲಿರುವ ಕಲ್ಲುಗಳನ್ನು ಸೋಮವಾರ(ಮೇ 12) ಮಧ್ಯರಾತ್ರಿ ತೆಗೆದು ಹಾಕಿ ನೆಲವನ್ನು ಅಗೆದು ನಿಧಿಯನ್ನು ಸಂಗ್ರಹಿಸಲು ವಿಫಲ ಪ್ರಯತ್ನ ನಡೆಸಿದ ತಂಡವನ್ನು ಹಳಿಯಾಳ ಪೋಲಿಸರು ಬಂಧಿಸಿ ಇಲ್ಲಿಯ ಜೆಎಮ್ಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮೇ 28ರ ವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮುರ್ಕವಾಡ ಗ್ರಾಮದ ನಾಗಮೋಹನ ನಂಜುಂಡ ಶೆಟ್ಟಿ, ಹಳಿಯಾಳ ಪಟ್ಟಣದ ಯಲ್ಲಾಪೂರ … [Read more...] about ಹಳಿಯಾಳದ ಮುಗದಕೊಪ್ಪ ಗ್ರಾಮದ ಸಮೀಪ ನಿಧಿ ಆಸೆಗೆ ದೇವಸ್ಥಾನದ ಭೂಮಿ ಅಗೆತ – ಮೂವರು ಆರೋಪಿಗಳ ಬಂಧನ.