ಯಲ್ಲಾಪುರ: ಸಹ್ಯಾದ್ರಿ ಸಂಚಯ ಸಂಸ್ಥೆಯ ವತಿಯಿಂದ ದಿನೇಶ ಹೊಳ್ಳ ಅವರ ನೇತೃತ್ವದಲ್ಲಿ ಅಡವಿ ಮಕ್ಕಳ ವಿದ್ಯಾ ವಿಕಾಸಕ್ಕಾಗಿ ವನ ಚೇತನ ಶಿಬಿರ ನಡೆಸಲಾಗುತ್ತಿದೆ. ಕಳೆದ ತಿಂಗಳು ಯಲ್ಲಾಪುರ ತಾಲೂಕಿನ ನಂದೊಳ್ಳಿ ಶಾಲೆಯಿಂದ ಆರಂಭಗೊAಡು ಈವರೆಗೆ ೧೯ ಶಾಲೆಗಳಲ್ಲಿ ಶಿಬಿರ ನಡೆದಿದೆ. ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಿಕುಂಬ್ರಿ ಹಳ್ಳಕ್ಕೆ ದಿನೇಶ ಹೊಳ್ಳ ನೇತೃತ್ವದ ವನ ಚೇತನ ತಂಡ ಕಾಲು ಸಂಕ ನಿರ್ಮಿಸುವ ಮೂಲಕ ಗ್ರಾಮಸ್ಥರಿಗೆ ನೆರವಾಗಿದೆ. ಬೆಟ್ಟದ … [Read more...] about ಅಡವಿ ಮಕ್ಕಳ ವಿದ್ಯಾ ವಿಕಾಸಕ್ಕಾಗಿ ವನ ಚೇತನ ಶಿಬಿರ :ಕಾಲು ಸಂಕ ನಿರ್ಮಾಣ