• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗ್ರಾಮಾಂತರ ಭಾಗ

ಹಳಿಯಾಳದಲ್ಲಿ_ಗುರುವಾರ_ಕೊರೊನಾ ಸ್ಪೋಟ ಒಂದೇ ದಿನ 34 ಜನರಲ್ಲಿ ಸೊಂಕು_ದೃಢ ನರ್ಸ, ಪೋಲಿಸ್, ವೈದ್ಯರಲ್ಲೂ ಸೊಂಕು ಪತ್ತೆ-ಆತಂಕದಲ್ಲಿ ಜನತೆ.

July 24, 2020 by Yogaraj SK Leave a Comment

ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಗುರುವಾರ ಕೊರೊನಾ ಬಾಂಬ್ ಸ್ಪೋಟವಾಗಿದ್ದು ಒಂದೇ ದಿನ ಪಟ್ಟಣದ 11 ಜನರಲ್ಲಿ ಹಾಗೂ ಗ್ರಾಮಾಂತರ ಭಾಗದ 23 ಜನರಲ್ಲಿ ಒಟ್ಟೂ_34_ಜನರಲ್ಲಿ ಕೊರೊನಾ ಸೊಂಕು ದೃಢಪಡುವ ಮೂಲಕ ಹಳಿಯಾಳ ಸೊಂಕಿತರ ಸಂಖ್ಯೆ ಶತಕದ_ಗಡಿ_ದಾಟಿ_128ಕ್ಕೆ_ತಲುಪಿ ಹಳಿಯಾಳಿಗರ ನಿದ್ದೆಗೆಡುವಂತೆ ಮಾಡಿದೆ.ಬುಧವಾರ ಮಾತ್ರ ಒಂದೇ ಒಂದು ಪ್ರಕರಣ ಪತ್ತೆಯಾಗಿ ಕೊಂಚ ಬಿಡುವು ನೀಡಿದ್ದ ಡೆಡ್ಲಿ ವೈರಸ್ ಇಂದು ಮತ್ತೇ ತನ್ನ ಪ್ರಕೋಪ ತೊರಿಸಿದ್ದು ಬರೊಬ್ಬರಿ 34 ಜನರನ್ನು … [Read more...] about ಹಳಿಯಾಳದಲ್ಲಿ_ಗುರುವಾರ_ಕೊರೊನಾ ಸ್ಪೋಟ ಒಂದೇ ದಿನ 34 ಜನರಲ್ಲಿ ಸೊಂಕು_ದೃಢ ನರ್ಸ, ಪೋಲಿಸ್, ವೈದ್ಯರಲ್ಲೂ ಸೊಂಕು ಪತ್ತೆ-ಆತಂಕದಲ್ಲಿ ಜನತೆ.

ಶಾಂತಿಯುತ ಹೊಳಿ ಹಬ್ಬ ಆಚರಣೆಗೆ ಹಳಿಯಾಳ ತಾಲೂಕಾಡಳಿತ ಹಾಗೂ ಪೋಲಿಸ್ ಇಲಾಖೆ ಕರೆ.

March 8, 2020 by Yogaraj SK Leave a Comment

SHANTI sabhe about holi festival news

ಹಳಿಯಾಳ: ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಹಲವಾರು ವರ್ಷಗಳಿಂದ ಎಲ್ಲರೂ ಸೇರಿ ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಿಸುತ್ತಿದ್ದು ಈ ಬಾರಿಯು ಶಾಂತಿಯುತವಾಗಿ ಸೌಹಾರ್ದತೆಯಿಂದ ಹೋಳಿ ಆಚರಿಸಿ ಇತರರಿಗೂ ಮಾದರಿಯಾಗಬೇಕು ಎಂದು ಹಳಿಯಾಳ ತಹಶೀಲ್ದಾರ ವಿದ್ಯಾಧರ ಗುಳುಗುಳಿ ಹಾಗೂ ಪಟ್ಟಣದ ಸಿಪಿಐ ಬಿ.ಎಸ್ ಲೋಕಾಪೂರ ಮನವಿ ಮಾಡಿದರು. ಇಲ್ಲಿಯ ಮಿನಿ ವಿಧಾನಸೌಧದ ಸಭಾಭವನದಲ್ಲಿ ಹೋಳಿ(ರಂಗಿನ) ಹಬ್ಬದ ಪ್ರಯುಕ್ತ ಕರೆಯಲಾಗಿದ್ದ, ಶಾಂತಿ ಸಭೆಯಲ್ಲಿ ಅವರು ಮಾತನಾಡಿ ಈ … [Read more...] about ಶಾಂತಿಯುತ ಹೊಳಿ ಹಬ್ಬ ಆಚರಣೆಗೆ ಹಳಿಯಾಳ ತಾಲೂಕಾಡಳಿತ ಹಾಗೂ ಪೋಲಿಸ್ ಇಲಾಖೆ ಕರೆ.

ಗ್ರಾಮಾಂತರ ಭಾಗದಲ್ಲಿ‌ ಅಕ್ರಮ ಮಧ್ಯ ಮಾರಾಟ ಹಾವಳಿ – ಕಣ್ಣು ಮುಚ್ಚಿ ಕುಳಿತ ಅಬಕಾರಿ ಇಲಾಖೆ.

November 4, 2019 by Yogaraj SK Leave a Comment

akrama sarayi maratha

ಹಳಿಯಾಳ:- ಪಟ್ಟಣದಲ್ಲಿ ಪರವಾನಿಗೆ ಹೊಂದಿರುವ ಮಧ್ಯದಂಗಡಿಗಳನ್ನು ಹೊರತು ಪಡಿಸಿ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಸಾರ್ವಜನೀಕ ಸ್ಥಳಗಳಲ್ಲಿಯೂ ಎಗ್ಗಿಲ್ಲದೇ ಅಕ್ರಮ ಸರಾಯಿ ಮಾರಾಟ ಮೀತಿ ಮೀರಿ ನಡೆದಿದೆ ಎಂಬ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಪಟ್ಟಣದಲ್ಲಿ ಸತ್ಯನಾರಾಯಣ, ಶ್ರೀದೇವಿ, ಸುಚಿತ್ರಾ, ವೈಶಾಲಿ-ರಾಘವೇಂದ್ರ, ಶ್ರೀ ರೇಣುಕಾ, ಶ್ರೀ ಬಾಲಾಜಿ, ಮರ‍್ಯ, ಫ್ರೇಂಡ್ಸ್, ಬಾಬುರಾವ್, ಲಕ್ಷö್ಮಣ ಪ್ಯಾಲೇಸ್ ಬಾರ್ ಮತ್ತು ರೆಸ್ಟೋರೆಂಟಗಳು, ರಾಜಶೇಖರ … [Read more...] about ಗ್ರಾಮಾಂತರ ಭಾಗದಲ್ಲಿ‌ ಅಕ್ರಮ ಮಧ್ಯ ಮಾರಾಟ ಹಾವಳಿ – ಕಣ್ಣು ಮುಚ್ಚಿ ಕುಳಿತ ಅಬಕಾರಿ ಇಲಾಖೆ.

ಹಳಿಯಾಳ ಪಟ್ಟಣದಲ್ಲಿ ದೀಪಾವಳಿ ಜೂಜಾಟಕ್ಕೆ ನಡೆದಿದೆ ತಯಾರಿ- ನಾಲ್ಕೈದು ದಿನಗಳಲ್ಲೇ ಆಗುತ್ತೆ ಕೊಟ್ಯಂತರ ರೂ ವಹಿವಾಟು. 8 ಗುಂಪುಗಳಿಂದ ನಡೆದಿದೆ ಜೂಜಾಟ ನಡೆಸಲು ಪೈಪೋಟಿ.

November 2, 2018 by Yogaraj SK Leave a Comment

ಹಳಿಯಾಳ: ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ನಡೆಯುತ್ತಿವೆ ಅಕ್ರಮ ಜೂಜು ಅಡ್ಡೆಗಳು ಇವು ದೀಪಾವಳಿ ಸಂದರ್ಭದಲ್ಲಿ ಹಬ್ಬದ ನೆಪ ಮಾಡಿ ಸಂಬಂಧ ಪಟ್ಟವರಿಂದ ಅಲಿಖಿತ ಹಾಗೂ ಅಕ್ರಮ ಪರವಾನಿಗೆ ಪಡೆದು ಕೊಟ್ಯಂತರ ರೂ ಅಕ್ರಮ ವ್ಯವಹಾರ ನಡೆಸಿ ಯುವಕರು, ಕಾರ್ಮಿಕರನ್ನು ಬೀದಿಗೆ ತಳ್ಳುವ ದಂಧೆಗೆ ಈಗಾಗಲೇ ಭರ್ಜರಿ ತಯಾರಿ ಹಳಿಯಾಳದಲ್ಲಿ ನಡೆದಿರುವ ಬಗ್ಗೆ ಪಟ್ಟಣದಲ್ಲಿ ಚರ್ಚೆಯಾಗುತ್ತಿದೆ. ಹಳಿಯಾಳದಲ್ಲಿ ಅಂದರ … [Read more...] about ಹಳಿಯಾಳ ಪಟ್ಟಣದಲ್ಲಿ ದೀಪಾವಳಿ ಜೂಜಾಟಕ್ಕೆ ನಡೆದಿದೆ ತಯಾರಿ- ನಾಲ್ಕೈದು ದಿನಗಳಲ್ಲೇ ಆಗುತ್ತೆ ಕೊಟ್ಯಂತರ ರೂ ವಹಿವಾಟು. 8 ಗುಂಪುಗಳಿಂದ ನಡೆದಿದೆ ಜೂಜಾಟ ನಡೆಸಲು ಪೈಪೋಟಿ.

ಹಳಿಯಾಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಬೈಕ್ ರ್ಯಾಲಿ

December 7, 2017 by Sachin Hegde Leave a Comment

ಹಳಿಯಾಳ: ದಿ.7 ರಂದು ಹಳಿಯಾಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ   ಹಳಿಯಾಳ ಯುಥ್ ಕಾಂಗ್ರೇಸ್ ಕಮಿಟಿಯವರು ಹಾಗೂ ಬ್ಲಾಕ್ ಕಾಂಗ್ರೇಸ್ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಿ ಕಾರ್ಯಕ್ರಮ ಪ್ರಚಾರ ನಡೆಸಿದರು.  ಯುಥ್ ಕಾಂಗ್ರೇಸ್ ಮುಖಂಡ ಹಾಗೂ ಎಪಿಎಮ್‍ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ನೇತೃತ್ವದಲ್ಲಿ ಇಲ್ಲಿಯ ಶ್ರೀ ಶಿವಾಜಿ ಕ್ರೀಡಾಂಗಣದಿಂದ ಪ್ರಾರಂಭವಾದ ಬೈಕ್ ರ್ಯಾಲಿಯನ್ನು ವಿಧಾನ ಪರಿಷತ್ ಸದಸ್ಯ … [Read more...] about ಹಳಿಯಾಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಬೈಕ್ ರ್ಯಾಲಿ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar