ಹೊನ್ನಾವರ : ಎ.ಐ.ಸಿ.ಸಿ. ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿರ್ದೇಶನದಂತೆ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದ ಈ ಸಂದರ್ಭದಲ್ಲಿ ದೇಶಾಧ್ಯಂತ ಅಮೃತಮಹೋತ್ಸವ ಆಚರಣೆಯ ಹಿನ್ನಲೆಯಲಿ,್ಲ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ “ಮಹಾತ್ಮಾಗಾಂಧಿ ಸ್ವರಾಜ್” ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರಂತೆ ಚಂದಾವರ ಪಂಚಾಯತ ವ್ಯಾಪ್ತಿಯ “ಮಹಾತ್ಮಾಗಾಂಧಿ ಸ್ವರಾಜ್” ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಪ್ರಮುಖ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು. … [Read more...] about ಕಡ್ಲೆ – ಚಂದಾವರ ಭಾಗದ ಬಿ.ಜೆ.ಪಿ. ಮುಖಂಡರು ಕಾಂಗ್ರೆಸ್ ಸೇರ್ಪಡೆ
ಗ್ರಾಮ ಪಂಚಾಯತ ಸದಸ್ಯ
ಹಿಂದಿನ ಜನಪ್ರತಿನಿಧಿಗಳು ಹೊಲಸು ರಾಜಕಾರಣ ಮರೆತುಬಿಡಿ. ಮುಂದಿನ ಅಭಿವೃದ್ಧಿಗೆ ಕೈ ಜೋಡಿಸಿ;ಶಾಸಕ ಸುನೀಲ್ ನಾಯ್ಕ
ಹೊನ್ನಾವರ: ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಮಾವಿನಕುರ್ವಾ ಗ್ರಾಮ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮಾವಿನಕುರ್ವಾ ಗ್ರಾಮದ ಹೊಸಾಡ, ಮಂಡಲಕುರ್ವಾ ಭಾಗದ ಒಟ್ಟು 46.44 ಲಕ್ಷ ನೀರು ಸರಬರಾಜು ಯೋಜನೆಗೆ ಶಾಸಕ ಸುನೀಲ್ ನಾಯ್ಕ ಗುದ್ದಲಿ ಪೂಜೆ ನೆರವೇರಿಸಿದರು.ನಂತರ ನಡೆದ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಸುನೀಲ್ ನಾಯ್ಕ,ಮಾವಿನಕುರ್ವಾಕ್ಕೆ ಸೇತುವೆ ಮಂಜೂರು ಮಾಡುವುದನ್ನು ಒಂದು ಸವಾಲ್ ಆಗಿ ಸ್ವಿಕರಿಸಿದ್ದೆ. ಈ … [Read more...] about ಹಿಂದಿನ ಜನಪ್ರತಿನಿಧಿಗಳು ಹೊಲಸು ರಾಜಕಾರಣ ಮರೆತುಬಿಡಿ. ಮುಂದಿನ ಅಭಿವೃದ್ಧಿಗೆ ಕೈ ಜೋಡಿಸಿ;ಶಾಸಕ ಸುನೀಲ್ ನಾಯ್ಕ