ಹಳಿಯಾಳ:-ಹಳಿಯಾಳ:- ಹಳಿಯಾಳದಲ್ಲಿ ಏರಟೆಲ್ ಕಂಪೆನಿಯ ನೇಟವರ್ಕ ಸಂಪರ್ಕ ಕಳಪೆಯಾಗಿದ್ದು ಗ್ರಾಹಕರಿಗೆ ಅತೀವ ತೊಂದರೆಯಾಗುತ್ತಿದ್ದು ಇದನ್ನು ಕೂಡಲೇ ಸರಿಪಡಿಸಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು ಇಲ್ಲದಿದ್ದಲ್ಲಿ ಹಳಿಯಾಳದ ಏರಟೆಲ್ ಕಚೇರಿಯ ಎದುರು ಪ್ರತಿಭಟನೆ ನಡೆಸುವುದಾಗಿ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುವ ಮೂಲಕ ಎಚ್ಚರಿಕೆ ನೀಡಿದೆ. ಪ್ರತಿಭಟನಾ ಮೇರವಣಿಗೆಯ ಮೂಲಕ ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಜಯ … [Read more...] about ಏರಟೆಲ್ ಕಂಪೆನಿಯ ನೇಟವರ್ಕ ಸಂಪರ್ಕ ಕಳಪೆ;ಗ್ರಾಹಕರಿಗೆ ಅತೀವ ತೊಂದರೆ
ಗ್ರಾಹಕರಿಗೆ
ಗ್ರಾಹಕರಿಗೆ ಶೇ. 25ರ ರಿಯಾಯತಿ
ಕಾರವಾರ:ನಗರದ ಪ್ರಸಿದ್ದ ನ್ಯೂ ಲುಕ್ ಆಫ್ಟಿಕಲ್ಸ ಲಿಟ್ಲ್ ಏಂಜಲ್ ಮಳಿಗೆಯವರು 14ನೇ ವರ್ಷದ ಆಚರಣೆ ಹಾಗೂ ಗೌರಿ ಗಣೇಶ ಮತ್ತು ಬಕ್ರೀದ್ ಅಂಗವಾಗಿ ಗ್ರಾಹಕರಿಗೆ ಶೇ. 25ರ ರಿಯಾಯತಿ ದೊರೆಯಲಿದೆ. ಒಂದು ತಿಂಗಳ ವರೆಗೆ ರಿಯಾಯತಿ ದರದಲ್ಲಿ ಪುಠಾಣಿ ಮಕ್ಕಳ ಅಗತ್ಯತೆಗೆ ಅನುಗುಣವಾಗಿ ಅವರ ದೇಹಕ್ಕೆ ಒಪ್ಪುವ ಬಟ್ಟೆಗಳು ಲಿಟ್ಲ್ ಏಂಜಲ್ ಮಳಿಗೆಯಲ್ಲಿ ಲಭ್ಯವಿದೆ. ಇದರೊಂದಿಗೆ ಸುಸಜ್ಜಿತ ಕನ್ನಡಗಳು ಕೂಡ ಇಲ್ಲಿ ಸಿಗುತ್ತದೆ. ಅಗಷ್ಟ್ 23ರಿಂದ ಸೆಪ್ಟೆಂಬರ್ 30ರ ವರೆಗೆ ಈ … [Read more...] about ಗ್ರಾಹಕರಿಗೆ ಶೇ. 25ರ ರಿಯಾಯತಿ