ಹೊನ್ನಾವರ :ಪಟ್ಟಣ ಪಂಚಾಯತ್ ಮಂಕಿ ಹಾಗೂ ವಿವಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಂಕಿಯಲ್ಲಿ, ಅಜಾದಿಕ ಅಮೃತ ಮಹೋತ್ಸವ ಕಾರ್ಯಕ್ರಮ ತಹಶೀಲ್ದಾರ ನಾಗರಾಜ್ ನೈಕಡ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮಂಕಿ ವ್ಯಾಪ್ತಿಯ ಸಪಾಯಿ ಮಿತ್ರ ಸನ್ಮಾನ ಕಾರ್ಯಕ್ರಮದಲ್ಲಿ 8 ಸಪಾಯಿ ಕರ್ಮಚಾರಿಗಳನ್ನು ಗುರುತಿಸಿ ಗೌರವಿ ಸಲಾಯಿತು.ಮಂಕಿ ಪಟ್ಟಣ ವ್ಯಾಪ್ತಿಯ ತ್ಯಾಜ್ಯಗಳನ್ನು ಪುನರ್ಬಳಕೆಮಾಡುವ ತ್ಯಾಜ್ಯ ಉದ್ಯಮಿಗಳನ್ನು ಗುರುತಿಸಿ … [Read more...] about ಮಂಕಿ ಪಟ್ಟಣ ಪಂಚಾಯತದಲ್ಲಿ ಅಜಾದಿಕಾ ಅಮೃತ್ ಮಹೋತ್ಸವ ಕಾರ್ಯಕ್ರಮ