ಹಳಿಯಾಳ :- ಕೇಂದ್ರ ಸರ್ಕಾರ ಮಾಡಿರುವ ನೋಟು ಅಮಾನ್ಯ ನೀತಿಯಿಂದ ಇಂದಿಗೂ ಜನಸಾಮಾನ್ಯರು ತೀರಾ ಕಷ್ಟ ಅನುಭವಿಸುತ್ತಿದ್ದು ಬ್ಯಾಂಕ್ಗಳಲ್ಲಿರುವ ತಮ್ಮ ಹಣ ತಾವು ಪಡೆಯಲು ತೊಂದರೆ ಅನುಭವಿಸುತ್ತಿದ್ದು ಬಿಜೆಪಿ ಮುಖಂಡರಿಗೆ ಜನರ ಸಮಸ್ಯೆ ಅರ್ಥವಾಗುತ್ತಿಲ್ಲವೇ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಪ್ರಶ್ನೀಸಿದ್ದಾರೆ. ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರಸ್ತುತ ಮದುವೆ, ಗೃಹ ಪ್ರವೇಶ ಇನ್ನಿತರ ಶುಭ ಕಾರ್ಯಕ್ರಮಗಳ ಸಮಯವಾಗಿದ್ದು … [Read more...] about ಹಣ ಪಡೆಯಲು ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಘೊಟ್ನೇಕರ ಆಗ್ರಹ