ಯಲ್ಲಾಪುರ:ಮಕ್ಕಳ ಭವಿüಷ್ಯಕ್ಕಾಗಿ ಶಿಕ್ಷಣದೊಂದಿಗೆ ಕ್ರೀಡೆಯೂ ಆರೋಗ್ಯಯುತ ಸಮಾಜ ನಿರ್ಮಿಸುವಲ್ಲಿ ಸಹಕಾರಿಯಾಗಿದೆ. ಪಾಲಕರು ಮಕ್ಕಳಿಗೆ ಸ್ಕೆಟಿಂಗ್ ತರಭೇತಿ ಕೊಡಿಸಿದ್ದರಿಂದ ಅವರಲ್ಲಿ ಶೈಕ್ಷಣಿಕವಾಗಿ ಕ್ರೀಡಾಮನೋಭಾವನೆ ಬೆಳೆಯಲು ಸಾಧ್ಯವಾಗುತ್ತದೆ.ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.ಅವರು ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪೀಡ್ ಸ್ಕೇಟಿಂಗ್ … [Read more...] about ಕಲಿತಿರುವ ವಿದ್ಯೆ ಎಂದಿಗೂ ಕೈಬಿಡುವುದಿಲ್ಲ :ಸಚಿವ ಹೆಬ್ಬಾರ್.