ಹೊನ್ನಾವರ ತಾಲೂಕಿನ ಕಾಸರಕೊಡಟೊಂಕದ ಮೀನುಗಾರರಿಗೆ ಭರವಸೆ ನೀಡಿದರು.ತಾಲೂಕಿನ ಕಾಸರಕೋಡು ಟೊಂಕದಲ್ಲಿಖಾಸಗೀ ವಾಣಿಜ್ಯ ಬಂದರು ನಿರ್ಮಾಣ ಪ್ರದೇಶಕ್ಕೆಬುಧವಾರದಂದು ಭೇಟಿ ನೀಡಿ ಸ್ಥಳೀಯಮೀನುಗಾರರ ಅಳಲು ಆಲಿಸಿ ಅವರು ಮಾತನಾಡಿದರು.ಖಾಸಗಿಯವರಿಗೆ ಬೇರೆ ಎಲ್ಲಿ ಬೇಕಾದರೂಜಾಗ ಕೊಡಬಹುದು.ಆದರೆ ತಲೆಮಾರುಗಳಿಂದವಾಸ್ತವ್ಯದಲ್ಲಿದ್ದ ಜೀವನ ಕಟ್ಟಿಕೊಂಡಿರುವಮೀನುಗಾರರನ್ನು ಒಕ್ಕಲೆಬ್ಬಿಸಬಾರದು.ಕಾಸರಕೋಡ ವಾಣಿಜ್ಯ ಬಂದರಿನ ಕುರಿತು ಕಾಗದಪತ್ರಗಳನ್ನು ತರಿಸಿಕೊಂಡು ಅಧ್ಯಯನ … [Read more...] about ಮೀನುಗಾರರ ಸಮಸ್ಯೆಗೆ ವಿಧಾನಸಭೆಯಲ್ಲಿ ಕಾಂಗ್ರೇಸ್ ಹೋರಾಟ ಮಾಡುವ ಮೂಲಕ ಮೀನುಗಾರರಿಗೆ ಧ್ವನಿಯಾಗಲಿದ್ದೇವೆ ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ