ಉತ್ತರ ಕನ್ನಡ ಜಿಲ್ಲೆಯ ಕ್ರೈಸ್ತರ ಪುಣ್ಯ ಕ್ಷೇತ್ರವೆಂದೆ ಪ್ರಸಿದ್ಧಿ ಪಡೆದಿರುವ ತಾಲೂಕಿನ ಮಂಗಳವಾರ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಪವಾಡ ಪುರುಷರೆಂದೆ ಪ್ರಸಿದ್ಧಿ ಪಡೆದಿದ್ದ ಸೇಂಟ್ ಝೇವಿಯರ್ ರವರ ಶರೀರದ ಉಗುರುರೇಲಿಕನ್ನು ಗೋವಾದಿಂದ ಚಂದಾವರ ಚರ್ಚಿನಲ್ಲಿ ತಂದಿಡಲಾಗಿದೆ. ಪ್ರತಿವರ್ಷ ಡಿಸೆಂಬರ್ 3ರಂದು ಮಾತ್ರ ಇದನ್ನು ಭಕ್ತರ ದರ್ಶನಕ್ಕೆ ಇಡಲಾಗುತ್ತಿದ್ದು ಭಕ್ತರು ಜಾತಿಮತಬೇದವಿಲ್ಲದೆ ಈ ಹಬ್ಬ ದಲ್ಲಿ ಪಾಲ್ಗೊಳ್ಳುತ್ತಾರೆ. ಮುಂಜಾನೆಯ ವಾರ್ಷಿಕ ಹಬ್ಬದ … [Read more...] about ವಿಜೃಂಭಣೆಯಿಂದ ನಡೆದ ಚಂದಾವರ ಸೆಂಟ್ ಝೇವಿಯರ್ ಚರ್ಚಿನ ವಾರ್ಷಿಕ ಹಬ್ಬ