ಹೊನ್ನಾವರ ,ತಾಲೂಕಿನ ಬಂಗಾರಮಕ್ಕಿ ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು ಲೋಕಕಲ್ಯಾಣಕ್ಕಾಗಿ ವಿಲಂಬಿ ಸಂವತ್ಸರದ ಆಷಾಢ ಶುಕ್ಲ ಪೌರ್ಣಿಮೆ ಶುಕ್ರವಾರವಾದ ಇಂದು ಚಾತುರ್ಮಾಸ್ಯ ವ್ರತವನ್ನು ಆರಂಭಿಸಿದರು. ವ್ಯಾಸ ಪೂರ್ಣಿಮೆಯ ಶುಭ ದಿವಸದಲ್ಲಿ ಪ್ರಾರಂಭವಾಗಿ ಈ ವ್ರತವು 60 ದಿನಗಳ ಕಾಲ ಆಚರಿಸಲ್ಪಟ್ಟು 24-09-2018 ಸೋಮವಾರದಂದು ಸೀಮೋಲ್ಲಂಘನ ಕಾರ್ಯಕ್ರಮ ನಡೆಯಲಿದೆ. ಇಂದು ಈ ಪುಣ್ಯಪ್ರದ ಸಂದರ್ಭದಲ್ಲಿ ಶಿಷ್ಯ ಭಕ್ತರು, … [Read more...] about ಲೋಕಕಲ್ಯಾಣಕ್ಕಾಗಿ ಚಾತುರ್ಮಾಸ್ಯ ವ್ರತ ಆರಂಭಿಸಿದ ಶ್ರೀ ಮಾರುತಿ ಗುರೂಜಿ