ಹಳಿಯಾಳ: ವೈದ್ಯರು ಚಿಕಿತ್ಸೆ ಮಾಡುವ ವೇಳೆ ತೋರಿದ ನೀರ್ಲಕ್ಷ್ಯದ ಕಾರಣ ಬಾಣಂತಿ(ಹೆರಿಗೆಯಾದ) ಮಹಿಳೆ ಸಾವೀಗಿಡಾಗಿದ್ದಾಳೆಂದು ಆರೋಪಿಸಿ ಅವರ ಕುಟುಂಬದವರು ಹಾಗೂ ಸಮಾಜದ ಜನತೆ ಹಳಿಯಾಳ ಸರ್ಕಾರಿ ಆಸ್ಪತ್ರೆಯ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಹಳಿಯಾಳ ಚವ್ವಾಣ ಪ್ಲಾಟನ ಮುಸ್ಲಿಂ ಸಮುದಾಯಕ್ಕೆ ಸೇರಿದ ಆಯೇಷಾ ಗೌಸ ಅತ್ತಾರ ಸಾವಿಗಿಡಾದ ದುರ್ದೈವಿ ಮಹಿಳೆಯಾಗಿದ್ದಾಳೆ. ಇವಳು ದಿ.8 ರಂದು ರಾತ್ರಿ 2ನೇ ಹೆರಿಗೆಗೆ ಹಳಿಯಾಳ ಸರ್ಕಾರಿ … [Read more...] about ವೈದ್ಯರು ಚಿಕಿತ್ಸೆ ಮಾಡುವ ವೇಳೆ ತೋರಿದ ನೀರ್ಲಕ್ಷ್ಯ; ಶವ ಇಟ್ಟು ಪ್ರತಿಭಟನೆ