ಭಟ್ಕಳ: ಮುರುಡೇಶ್ವರ ನವೀನ ಬೀಚ್ ಸಮೀಪದ ಮನೆಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿದ್ದು ಸಾವಿರಾರು ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿ ಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಮಂಗಳವಾರ ಮುರುಡೇಶ್ವರ ಪೋಲಿಸ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳತನವಾದ ಮನೆಯ ಮಾಲೀಕನನ್ನು ಮೋಹ್ಮದ್ ಸೋಯಾಬ್ ಎಂದು ತಿಳಿದು ಬಂದಿದ್ದು. ಇವರು ತಮ್ಮ ಕುಟುಂದ ಸಮೇತ ಆ.02 ರಂದು ತಮ್ಮ ಸಂಬಂದಿಕರ ಮನೆಗೆ ತೆರಳಿ ಆ.4 ರಂದು ಮನೆಗೆ ಮರಳಿ ಬಂದಾಗ 88 … [Read more...] about ಬೀಚ್ ಸಮೀಪದ ಮನೆಯಲ್ಲಿ ಚಿನ್ನಾಭರಣ,ನಗದು ಕಳ್ಳತನ : ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಚಿನ್ನಾಭರಣ
ಮನೆಗೆ ಹತ್ತಿಕೊಂಡ ಆಕಸ್ಮಿಕ ಬೆಂಕಿ: 2.5ಲಕ್ಷ ರೂ ಮೌಲ್ಯದ ವಸ್ತುಗಳು ಭಸ್ಮ.
ಶಿರಸಿ ಫೆ24: ಮನೆಗೆ ಆಕಸ್ಮಿಕ ಬೆಂಕಿ ಬಿದ್ದು, ಮಾರಾಟಕ್ಕೆ ತಂದಿದ್ದ ಇಲೆಕ್ಟ್ರಾನಿಕ್ ವಸ್ತುಗಳು ಸೇರಿ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ತಾಲೂಕಿನ ದಾಸನಕೊಪ್ಪ ಗ್ರಾಮದಲ್ಲಿ ನಡೆದಿದೆ. ದಾಸನಕೊಪ್ಪದ ರುಕ್ಮಿಣಿ ಎಂಬುವವರು ಬಾಡಿಗೆಗೆ ವಾಸವಿದ್ದ ಮನೆಗೆ ಬೆಂಕಿ ತಗುಲಿದ್ದು, ಬೀದಿ ಬೀದಿಯಲ್ಲಿ ಮಾರಾಟ ಮಾಡಲು ತಂದಿದ್ದ ಮಿಕ್ಸಿ, ಫ್ಯಾನ್, ಗ್ರ್ಯಾಂಡರ್, ಪಾತ್ರೆಗಳು ಸೇರಿದಂತೆ 2.5ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಇಲೆಕ್ಟ್ರಾನಿಕ್ … [Read more...] about ಮನೆಗೆ ಹತ್ತಿಕೊಂಡ ಆಕಸ್ಮಿಕ ಬೆಂಕಿ: 2.5ಲಕ್ಷ ರೂ ಮೌಲ್ಯದ ವಸ್ತುಗಳು ಭಸ್ಮ.
ಮನೆ ಕಳ್ಳತನ;ಆರೋಪಿಗಳ ಬಂಧನ
ಹಳಿಯಾಳ:-ಕಳೆದ 18 ತಿಂಗಳ ಅವಧಿಯಲ್ಲಿ ಹಳಿಯಾಳ ಪಟ್ಟಣ ಹಾಗೂ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮತ್ತು ಹುಬ್ಬಳ್ಳಿಯ ಕೆಲವು ಕಡೆ ಮನೆ ಕಳ್ಳತನ ಮಾಡಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು 13 ಲಕ್ಷ ರೂ. ಬೆಲೆ ಭಾಳುವ ಚಿನ್ನಾಭರಣ ಹಾಗೂ ಕಳುವಿಗೆ ಬಳಸುತ್ತಿದ್ದ ವಸ್ತುಗಳೊಂದಿಗೆ ವಶಪಡಿಸಿಕೊಳ್ಳುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ. ಹಳಿಯಾಳ:- ಕಳೆದ 18 ತಿಂಗಳ ಅವಧಿಯಲ್ಲಿ ಹಳಿಯಾಳ ಪಟ್ಟಣ ಹಾಗೂ ತಾಲೂಕಿನ ಕೆಲವು ಗ್ರಾಮಗಳಲ್ಲಿ … [Read more...] about ಮನೆ ಕಳ್ಳತನ;ಆರೋಪಿಗಳ ಬಂಧನ