ಹಳಿಯಾಳ:- ಭಾರತೀಯ ಸೈನಿಕರ ಬಲಿದಾನಕ್ಕೆ ನಾವು ನೀಜವಾಗಿ ಶೃದ್ದಾಂಜಲಿ ಸಲ್ಲಿಸಬೇಕಾದರೇ, ಅವರ ಆತ್ಮಕ್ಕೆ ಚೀರಶಾಂತಿ ದೊರೆಯಬೇಕಾದರೇ ಪ್ರತಿಯೊಬ್ಬ ಭಾರತೀಯ ಪ್ರಜೆ ಚೀನಾದ ಎಲ್ಲ ಬಗೆಯ ಉತ್ಪನ್ನಗಳ ಖರೀದಿಯನ್ನು ನಿಲ್ಲಿಸಬೇಕಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಕರೆ ನೀಡಿದರು. ಪಟ್ಟಣದ ಶಿವಾಜಿ ವೃತ್ತದಲ್ಲಿ ಬುಧವಾರ ಸಾಯಂಕಾಲ ಭಾರತ-ಚೀನಾ ಗಡಿಯಲ್ಲಿ ಸೈನಿಕರ ಕಾದಾಟದಲ್ಲಿ ವೀರಮರಣವನ್ನಪ್ಪಿದ ಹುತಾತ್ಮ ಸೈನಿಕರಿಗೆ ಬಿಜೆಪಿ ಪಕ್ಷದಿಂದ ಭಾವಪೂರ್ಣ ಶೃದ್ದಾಂಜಲಿ … [Read more...] about ಚೀನಾ ವಸ್ತುಗಳನ್ನು ಬಹಿಷ್ಕರಿಸಿ – ಮಾಜಿ ಶಾಸಕ ಸುನೀಲ್ ಹೆಗಡೆ ಕರೆ. ಹುತಾತ್ಮ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸಿದ ನಾಯಕ.