ಹೊನ್ನಾವರ: ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಬಡ ಹಾಗೂ ಮಧ್ಯಮ ವರ್ಗದ ವಿರೋಧಿ ಆಡಳಿತ ನೀಡುತ್ತಿದೆ ಎಂದು ಉತ್ತರ ಕನ್ನಡಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆಕಡತೋಕಾ ಆರೋಪಿಸಿದರು.ಕೇಂದ್ರ ಸರಕಾರದ ಮೂರು ಪ್ರಮುಖ ಕಾಯ್ದೆ ವಿರೋಧಿಸಿಸೋಮವಾರಹೊನ್ನಾವರದಲ್ಲಿ ನಡೆದ ಭಾರತ್ ಬಂದ್ಪ್ರತಿಭಟನೆಯಲ್ಲಿ ಮಾತನಾಡಿದ ಅವರುಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳವಿರುದ್ದ ಜನರು ಎಚ್ಚರಗೊಂಡಿದ್ದು, ಬೀದಿಗಳಿದು ಪ್ರತಿಭಟನೆ ಮಾಡುವ ಕಾಲ … [Read more...] about ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಬಡ , ಮಧ್ಯಮ ವರ್ಗದ ವಿರೋಧಿ ಆಡಳಿತ; ಶಿವಾನಂದ ಹೆಗಡೆಕಡತೋಕಾ