ಹೊನ್ನಾವರ: 54 ವರ್ಷ ಆಳಿದ್ದ ಚೆನ್ನಭೈರಾದೇವಿಯು ಆಡಳಿತದಲ್ಲಿ ಕಾಳುಮೆಣಸು ರಾಣಿ ಎಂದೆ ಚಿರಪರಿಚಿತರಾಗಿದ್ದಾರೆ. ನಾಡನ್ನು ಆಳಿ ಹೋದ ಹಲವು ರಾಣಿಯರ ಸಾಹಸ, ಶೌರ್ಯವನ್ನು, ಆಡಳಿತವನ್ನು ನೆನಪಿಸುವ ಉತ್ಸವಗಳು ನಡೆಯುತ್ತಿದೆ. ಹಲವರ ಮೂರ್ತಿಗಳ ಸ್ಥಾಪನೆಯಾಗಿದೆ. ಇವರ ಆಳ್ವಿಕೆಯ ಕಥಾಸಾರವನ್ನು ಪಠ್ಯಪುಸ್ತಕದಲ್ಲಿ ಪ್ರಕಟವಾಗಿ ವಿದ್ಯಾರ್ಥಿಗಳಿಗೆ ಒಂದು ತರಗತಿಯ ವಿಷಯವಾಗಿದೆ. ಇವರ ಸಾಧನೆಯ ಕವಿತೆಗಳು ಬಂದಿವೆ.ಆದರೆ 52 ವರ್ಷಕಾಲ ಕರಾವಳಿಯ ಬಹುಭಾಗ ಮತ್ತು … [Read more...] about ರಾಣಿ ಚೆನ್ನಭೈರಾದೇವಿಯ ಸಾಹಸ ಸಾರುವ ಶಾಶ್ವತ ಚಿತ್ರಣ ನಿರ್ಮಾಣ ಮಾಡಲು ಸಹಕಾರ ನೀಡುದಾಗಿ ಡಾ. ವೀರೇಂದ್ರ ಹೆಗ್ಗಡೆ ಭರವಸೆ