ಹೊನ್ನಾವರ : ತಾಲ್ಲೂಕಿನ ಮುಗ್ವಾ ಸುಬ್ರಹ್ಮಣ್ಯದ ವಿಶ್ವನಾಥ ಹಾಗೂ ಸವಿತಾ ದಂಪತಿಗಳ ಪುತ್ರಿಯಾದ ಕುಮಾರಿ ರಕ್ಷಿತಾ ಕೊಡಿಯಾ ಇವಳು ಚೆಸ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾಳೆ. ಹಿ. ಪ್ರಾ. ಶಾಲೆ ನಿರ್ವತ್ತಿಕೊಡ್ಲಿನಲ್ಲಿ ಏಳನೇ ತರಗತಿಯಲ್ಲಿ ಒದುತ್ತಿರುವ ಇವಳು ಜಿಲ್ಲಾ ಮಟ್ಟದಲ್ಲಿ ನಡೆದ ಚೆಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಊರಿಗೆ ತಾಲೂಕಿಗೆ ಜಿಲ್ಲೆಗೆ ಕೀರ್ತಿ ತಂದಿರುತ್ತಾಳೆ. ಶಿಕ್ಷಣದ ಜೊತೆಗೆ ಪಠ್ಯೇತರ … [Read more...] about ರಾಜ್ಯ ಮಟ್ಟಕ್ಕೆ ಕುಮಾರಿ ರಕ್ಷಿತಾ ಕೊಡಿಯಾ ಆಯ್ಕೆ “ಚೆಸ್” : ಗ್ರಾಮೀಣ ಪ್ರತಿಭೆಯ ಸಾಧನೆ