ಬೆಳ್ಳಿತೆರೆಯಲ್ಲಿ ಮಿನುಗುವ ತಾರೆಗಳಿಗೆ ಪ್ರತಿಭೆಯ ಜೊತೆ ಅದೃಷ್ಟದ ಬಲವೂ ಬೇಕು ಆದರೆ ಅಪ್ಪಟ ಪ್ರತಿಭಾವಂತರನ್ನು ಮಾತ್ರ ಸೆಳೆಯುವ, ವೇದಿಕೆ ಕಲ್ಪಿಸುವ ರಂಗಭೂಮಿ ಮಾತ್ರ ಬೆಳ್ಳಿತೆರೆಗೆ ಅಪ್ಪಟ ಪ್ರತಿಭೆಗಳನ್ನೇ ಕೊಡುಗೆಯಾಗಿ ಕೊಡುತ್ತಾ ಬಂದಿದೆ ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ ಅದಕ್ಕೊಂದು ಹೊಸ ಸೇರ್ಪಡೆ ಕಿರಣ ನಾಯ್ಕ.ಹುಟ್ಟಿದ್ದು ಸಾಗಾರದ ತಾಳಗುಪ್ಪಾ ಬೆಳೆದಿದ್ದು ಓದಿದ್ದು ಎಲ್ಲಾ ಶರಾವತಿಯ ಒಡಲು ಹೊನ್ನಾವರದಲ್ಲಿಯೇ. ತಾರೀಬಾಗಿಲ ಪ್ರಾಥಮಿಕ … [Read more...] about ರಂಗಭೂಮಿ ಮತ್ತು ಬೆಳ್ಳಿತೆರೆಯ ಭರವಸೆಯ ಪ್ರತಿಭೆ ಕಿರಣ ನಾಯ್ಕ