ಹೊನ್ನಾವರ: ಪಟ್ಟಣ ಪಂಚಾಯತಿ ವತಿಯಿಂದ ಘನ ತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ೮೦ಕ್ಕೂ ಅಧಿಕ ಹಣ್ಣಿನ ಗಿಡ ನೆಡುವ ಕಾರ್ಯಕ್ಕೆ ಪ.ಪಂ. ಅಧ್ಯಕ್ಷ ಶಿವರಾಜ ಮೇಸ್ತ ಚಾಲನೆ ನೀಡಿದರು.ಹತ್ತಾರು ಎಕರೆ ಪ್ರದೇಶದಲ್ಲಿ ಘನತ್ಯಾಜ್ಯ ಪ್ರದೇಶದ ಖಾಲಿ ಇರುವ ಜಾಗದಲ್ಲಿ ಇದೇ ಪ್ರಥಮ ಬಾರಿಗೆ ಗಿಡ ಬೆಳೆಸುವ ಯೋಜನೆ ರೂಪಿಸಿದ ಅಧ್ಯಕ್ಷ ಶಿವರಾಜ ಮೇಸ್ತ ಪರಿಸರ ಕಾಳಜಿ ವಹಿಸಲು ಸನ್ನದ್ದರಾಗಿದ್ದಾರೆ.ಜೆ.ಸಿ.ಬಿ ಯಂತ್ರ ಬಳಸಿ ೮೦ಕ್ಕೂ ಅಧಿಕ ಗುಂಡಿ ತೆಗೆದು ಪೂರ್ವ … [Read more...] about ಹಣ್ಣಿನ ಗಿಡ ನೆಡುವ ಕಾರ್ಯಕ್ಕೆ ಪ.ಪಂ. ಅಧ್ಯಕ್ಷ ಶಿವರಾಜ ಮೇಸ್ತ ಚಾಲನೆ