ಹೊನ್ನಾವರ ತಾಲೂಕ ಆಡಳಿತದ ಹಾಗೂ ವಿಶ್ವಕರ್ಮ ಅಭಿವೃದ್ದಿ ಸಂಘದ ವತಿಯಿಂದ ನಡೆಯಿತು ವಿಶ್ವದ ಸೃಷ್ಟಿಕರ್ತನಾದ ವಿಶ್ವಕರ್ಮನ ಅದ್ದೂರಿ ಜನ್ಮದಿನಾಚರಣೆ ಹೊನ್ನಾವರ ತಹಶೀಲ್ದಾರ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುರ್ಡೇಶ್ವರ ವಿಶ್ವಕರ್ಮ ದೇವಾಲಯದ ಪ್ರದಾನ ಅರ್ಚಕರಾದ ವೇದಮೂರ್ತಿ ಗಂಗಾಧರ ಆಚಾರ್ಯ ಇವರು ಧಾರ್ಮಿಕ ವಿಧಿವಿಧಾನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕ ವಿಶ್ವಕರ್ಮ ಸಮುದಾಯದ ಉಪಾಧ್ಯಕ್ಷ ಕೃಷ್ಣ ಆಚಾರ್ಯ … [Read more...] about ಜಗತ್ತನ್ನು ಸೃಷ್ಟಿ ಮಾಡಿದವರನ್ನು ಸ್ಮರಿಸಬೇಕಾದುದು ಎಲ್ಲರ ಜವಾಬ್ದಾರಿಯಾಗಿದೆ;ಕೃಷ್ಣ ಆಚಾರ್ಯ