ಹೊನ್ನಾವರ - ಮನಸ್ಸಿನ ಭಾವನೆಗಳಿಗೆ ಬಣ್ಣ ತುಂಬುವುದು.. ಕಲ್ಪನೆಗಳಿಗೆ ಕುಂಚ ಹಿಡಿಯುವುದು ಎಂದಿಗೂ ಸುಲಭ ಸಾಧ್ಯವಲ್ಲ. ಆದರೆ ಪ್ರತಿಭೆಯ ಜೊತೆ ಆಸಕ್ತಿ, ಪ್ರಯತ್ನ, ತರಬೇತಿಗಳು ಮೇಳೈಸಿದಾಗ ಕಲಾವಿದ ಮತ್ತು ಆತನ ಕಲೆ ಸುತ್ತಲ ಸಮಾಜವನ್ನು ಸೂಜಿಗಲ್ಲಿನಂತೆ ಆಕರ್ಷಿಸಿ ತಾನೇ ತಾನಾಗಿ ಪ್ರಕಾಶಿಸಲ್ಪಡುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾನೆ ಶರಾವತಿಯ ಮಡಿಲ ಮಗು ಲೋಕೇಶ ಗೌಡ.ತಾಲೂಕಿನ ಮಾವಿನಕುರ್ವಾದ ತಿಮ್ಮಪ್ಪ ಹಾಗೂ ಕೇಶಿ ಇವರ ಮಗನಾಗಿ ಕೃಷಿ ಕುಟುಂಬದಲ್ಲಿ ಜನಿಸಿ … [Read more...] about ಕಲ್ಪನೆಗೆ ಕುಂಚ ಹಿಡಿದು ಭಾವನೆಗೆ ಬಣ್ಣ ತುಂಬುವ ಲೋಕೇಶ – ರಾಜಧಾನಿಯಲ್ಲಿ ಭರವಸೆ ಮೂಡಿಸುತ್ತಿರುವ ಶರಾವತಿಮಡಿಲ ಪ್ರತಿಭೆ