ಹೊನ್ನಾವರ:- ತಾಲೂಕಿನಾದ್ಯಂತ ತಿಂಗಳುಗಳ ಕಾಲ ಕೋರೊನಾ ರೋಗದಿಂದ ಜನ ಭಯಭೀತರಾಗಿ ತತ್ತರಿಸಿದಾಗ ಜನರ ಸಹಾಯಕ್ಕೆ ಧಾವಿಸಿದವರು ವೈದ್ಯರು, ಅಂಗನವಾಡಿ ಕಾರ್ಯಕರ್ತೆಯರು. ಆಶಾ ಕಾರ್ಯಕರ್ತೆಯರು, ಜೀವದ ಹಂಗು ತೊರೆದು ಹೋರಾಡಿದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಶ್ರಮವನ್ನು ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ, ತುಂಬು ಹೃದಯದಿಂದ ಕೊಂಡಾಡಿ, ಕಷ್ಟಕಾಲದಲ್ಲಿ ನೆರವಿನಹಸ್ತ ಚಾಚಿದ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರನ್ನು ಅಭಿನಂದಿಸಿದ್ದರು. ü ಅವರು ಇಂದು ಹೊನ್ನಾವರದ … [Read more...] about ಕೋರೊನಾ ವಾರಿಯರ್ಸ್ ಗೆ ಮೆಡಿಕಲ್ ಕಿಟ್ ವಿತರಣೆ