ಯಲ್ಲಾಪುರ: ಗಿಡಮೂಲಿಕೆ ದಿನಾಚರಣೆ (ಜಡಿಬೂಟಿ ದಿನ), ನವಗ್ರಹ ಸಮಿಧ ನಿರ್ಮಾಣ, ಔಷಧಿ ಗಿಡ ವಿತರಣೆ---ಸಂಸ್ಕಾರ ಶಿಕ್ಷಣ ಸೇವಾ ಪ್ರತಿಷ್ಠಾನ ಯಲ್ಲಾಪುರ, ಪತಂಜಲಿ ಯೋಗ ಸಮಿತಿ ಯಲ್ಲಾಪುರ, ಶ್ರೀ ಶಕ್ತಿ ಗಣಪತಿ ಆಡಳಿತ ಮಂಡಳಿ ಯಲ್ಲಾಪುರ ಆಶ್ರಯದಲ್ಲಿ ಗಿಡಮೂಲಿಕೆ ದಿನಾಚರಣೆಯ ಅಂಗವಾಗಿ ನವಗ್ರಹ ಸಮಿಧ ವನ ನಿರ್ಮಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಪತಂಜಲಿ ಯ ಸಂಸ್ಥಾಪಕರಲ್ಲಿ ಒಬ್ಬರಾದ ಆಯುರ್ವೇದ ಔಷಧಿಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಬಾಲಕೃಷ್ಣ ಜಿ … [Read more...] about ಗಿಡಮೂಲಿಕೆ ದಿನಾಚರಣೆ :ನವಗ್ರಹ ಸಮಿಧ ವನ ನಿರ್ಮಾಣ,