ಹೊನ್ನಾವರ . ಸಿಸ್ಕೋ ಸಂಭ್ರಮ ಹಾಗೂ ಯೂಥ್ ಫಾರ್ ಸೇವಾ, ಬೆಂಗಳೂರು ಇವರ ಸಹಯೋಗದೊಂದಿಗೆ ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಸ.ಹಿಪ್ರಾ.ಶಾಲೆ ಮಲಬಾರಕೇರಿ, ಮಾ.ಹಿ.ಪ್ರಾ.ಶಾಲೆ ಕಾಸರಕೋಡ, ಮಾ.ಹಿ.ಪ್ರಾ.ಶಾಲೆ ಹೊಸಪಟ್ಟಣ, ಸ.ಹಿ.ಪ್ರಾ.ಶಾಲೆ ಅಪ್ಸರಕೊಂಡ, ಸ.ಹಿಪ್ರಾ.ಶಾಲೆ ಕಳಸನಮೋಟೆ ಮತ್ತು ಕುಮಟಾ ತಾಲೂಕಿನ ಸ.ಹಿ.ಪ್ರಾ ಶಾಲೆ ಊರಕೇರಿ, ಸ.ಹಿ.ಪ್ರಾ ಶಾಲೆ ಕಡವು, ಸ.ಹಿ.ಪ್ರಾ ಶಾಲೆ ವಾಲ್ಗಳ್ಳಿ ಶಾಲೆಗಳಿಗೆ ಪಾಠೋಪಕರಣ ವಿತರಣಾ ಸಮಾರಂಭವನ್ನು ಜನತಾ ವಿದ್ಯಾಲಯ … [Read more...] about ಜನತಾ ವಿದ್ಯಾಲಯ ಕಾಸರಕೋಡ, ಹೊನ್ನಾವರ (ಉ.ಕ) ಪ್ರಾಥಮಿಕ ಶಾಲೆಗಳಿಗೆ ಪಾಠೋಪಕರಣ ವಿತರಣಾ ಸಮಾರಂಭ
ಜನತಾ ವಿದ್ಯಾಲಯ ಕಾಸರಕೋಡ
8 ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ
ಹೊನ್ನಾವರದ ಜನತಾ ವಿದ್ಯಾಲಯ ಕಾಸರಕೋಡದ 8 ನೇ ತರಗತಿಯ ಎಲ್ಲಾ 46 ವಿದ್ಯಾರ್ಥಿಗಳ ಸಮವಸ್ತ್ರ ಪ್ರಾಯೋಜಕತ್ವವಹಿಸಿ ಉಚಿತವಾಗಿ ಸಮವಸ್ತ್ರವನ್ನು ವಿತರಿಸಲಾಯಿತು. ಪ್ರಸಿದ್ಧ ವೈದ್ಯರಾದ ಡಾ.ಆಶಿಕಕುಮಾರ ಹೆಗಡೆ ಮಾತನಾಡಿ ‘ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಚೆನ್ನಾಗಿ ಅಭ್ಯಾಸ ಮಾಡಿ ಸಮಾಜಕ್ಕೆ ಮಾದರಿಯಾಗಬೇಕು. ಮುಂದೆ ತಮ್ಮ ವೃತ್ತಿ ಜೀವನದಲ್ಲಿ ಬಡ ವಿದ್ಯಾರ್ಥಿಗಳಿಗೆ ಇದೇ ರೀತಿ ಸಹಾಯ ಮಾಡುವ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು’ ಎಂದರು. ಸಾಹಿತಿಗಳಾದ … [Read more...] about 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ