ಹೊನ್ನಾವರ : ಆಧುನಿಕ ಪ್ರಚಾರದ ಭರಾಟೆಯಲ್ಲಿಯೂ ಯಕ್ಷಗಾನ ಇತರೆ ಕಲೆಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಪೈಪೋಟಿ ನೀಡುತ್ತಿದೆ ಎಂದು ಜಿ.ಪಂ.ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಅಭಿಪ್ರಾಯಪಟ್ಟರು.ಅರೇಅಂಗಡಿಯಲ್ಲಿ ಹಾಸ್ಯ ಕಲಾವಿದ ಶ್ರೀಧರ ಹೆಗಡೆ ಕಾಸರಕೋಡ ಆಯೋಜಿಸಿದ “ ಕಾಸರಕೋಡು ಹಾಸ್ಯಯಾತ್ರೆ” ಕಾರ್ಯಕ್ರಮ ಉದ್ಘಾಟನೆಯ ಬಳಿಕ ಮಾತನಾಡಿ ಯಕ್ಷಗಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇಂದಿಗೂ ಶುದ್ದವಾದ ಕನ್ನಡದ ಮೂಲಕ ಜನಮಾನಸದಲ್ಲಿ ಯಕ್ಷಗಾನ ಅಚ್ಚಳಿಯದ … [Read more...] about ಯಕ್ಷಗಾನ ಇತರೆ ಕಲೆಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಪೈಪೋಟಿ ನೀಡುತ್ತಿದೆ; ಶಿವಾನಂದ ಹೆಗಡೆ