ಪಟ್ಟಣದ ಹೃಯಭಾಗದಲ್ಲಿ ಐದೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಬಸ್ಟ್ಯಾಂಡ್ ಕಾಮಗಾರಿ ಭರದಿಂದ ಸಾಗಿದ್ದು ಒಂದು ವರ್ಷದೊಳಗೆ ನಿರ್ಮಾಣಕಾಮಗಾರಿ ಪೂರ್ಣಗೊಂಡು ತಾಲೂಕಿನ ಜನರ ಬಹುದಿನದ ಕನಸು ಸಾಕಾರಗೊಳ್ಳಬಹುದಾ ಎನ್ನುವ ನಿರೀಕ್ಷೆ ಮೂಡಿದೆ.ಪೆಬ್ರವರಿ 29 ರಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೇ ಸ್ವತ: ಶಿಲಾನ್ಯಾಸ ನೆರವೇರಿಸಿದ ನಂತರ ಕೊರೊನಾ ಲಾಕ್ಡೌನ್ ಜಾರಿಯಾಗಿ ಎಲ್ಲಾ ಕೆಲಸ ಕಾರ್ಯಗಳೂ ಸ್ಥಗಿತವಾಗಿದ್ದವು. ಲಾಕ್ಡೌನ್ ತೆರವಾದ … [Read more...] about ಭರದಿಂದ ಸಾಗಿದೆ ಕೆಲಸ ಒಂದೇ ವರ್ಷದಲ್ಲಿ ನನಸಾಗುವುದೇ ಹೊನ್ನಾವರ ಬಸ್ಟ್ಯಾಂಡ್ ಕನಸು..?