ಕರ್ತವ್ಯ ನಿರ್ಲಕ್ಷ್ಯಕ್ಕೆ ಮತ್ತು ದುರ್ನಡತೆ ಸರಕಾರಿ ನೌಕರರಿಗೆ ತಕ್ಕದಲ್ಲದ ರೀತಿಯ ವರ್ತನೆ ಹಾಗೂ ಆಮೀಶಕ್ಕೆ ಒಳಪಟ್ಟು ನಾಚಿಕೆಗೇಡಿತನಹೊನ್ನಾವರ : ಪಟ್ಟಣಕ್ಕೆ ಹತ್ತಿರ ಇರುವ ರಾಮತೀರ್ಥದ ಸಮೀಪ ಜನವಸತಿಯ ಬಳಿ ಸರ್ವೆ ನಂ:517/ಸಿ ಹಿಕ್ಸಾ 4 ರಲ್ಲಿ ಗ್ಯಾಸ್ ಸಿಲಿಂಡರ್ ಗೋಡೋನ್ ನಿರ್ಮಿಸಲು ನಿಯಮ ಬಾಹಿರವಾಗಿ ಅನುಮತಿ ನೀಡಿದ್ದರಿಂದ ಉಪಲೋಕಾಯುಕ್ತರು ಸ್ಥಳೀಯ ದೂರುದಾರರ ಅರ್ಜಿಯನ್ನು ಕುಲಂಕುಶವಾಗಿ ಪರಿಶೀಲಿಸಿ ನೀಡಿದ ತೀರ್ಪಿನಂತೆ ನಾಲ್ಕು ಅಧಿಕಾರಿಗಳ ಮೇಲೆ … [Read more...] about ಹೊನ್ನಾವರ ಗ್ಯಾಸ್ ಗೋಡೋನ್ : ಕೊನೆಗೂ ಅಪರಾಧಿಗಳಿಗೆ ಶಿಕ್ಷೆ
ಜನವಸತಿ
ಕಾಡಿಗೆ ಬಿಟ್ಟುರೂ ಜನವಸತಿ ಪ್ರದೇಶಕ್ಕೇ ಬರುವ ಜಿಂಕೆ ಮರಿ
ಮುಂಡಗೋಡ: ಕಾಡಿಗೆ ಬಿಟ್ಟು ಬಂದರೂ ಮತ್ತೆ ಮತ್ತೆ ಜನವಸತಿ ಪ್ರದೇಶಕ್ಕೇ ಬರುತ್ತಿದ್ದ ಜಿಂಕೆ ಮರಿಯೊಂದನ್ನು ಬುಧವಾರ ದಾವಣಗೆರೆ ಬಳಿಯ ಆನಗೋಡ ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗಿದೆ.ಹದಿನೈದು ದಿನಗಳ ಹಿಂದೆ ತಾಲ್ಲೂಕಿನ ವಡಗಟ್ಟಾ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ಜಿಂಕೆ ಮರಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಅದನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೆಲದಿನಗಳವರೆಗೆ ಆರೈಕೆ ಮಾಡಿ, ಚೇತರಿಸಿಕೊಂಡ ನಂತರ ಕಾಡಿಗೆ ಬಿಟ್ಟಿದ್ದರು. ಆದರೆ, … [Read more...] about ಕಾಡಿಗೆ ಬಿಟ್ಟುರೂ ಜನವಸತಿ ಪ್ರದೇಶಕ್ಕೇ ಬರುವ ಜಿಂಕೆ ಮರಿ